ETV Bharat / bharat

ಪಠ್ಯ ಪರಿಷ್ಕರಣೆ ವಿವಾದಕ್ಕೆ ತೆರೆ, ಚಂಡೀಗಢಕ್ಕೆ ತೆರಳಿದ ಸಿಎಂ ಸೇರಿ ಈ ಹೊತ್ತಿನ 10 ಸುದ್ದಿ

author img

By

Published : Jun 28, 2022, 8:56 AM IST

Top 10 News
ಟಾಪ್​ 10 ನ್ಯೂಸ್

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಪಠ್ಯ ಪರಿಷ್ಕರಣೆ ವಿವಾದಕ್ಕೆ ತೆರೆ

ಪಠ್ಯ ಪರಿಷ್ಕರಣೆ ವಿವಾದಕ್ಕೆ ತೆರೆ: ಲೋಪ ತಿದ್ದುಪಡಿ ಮಾಡಲು ಸರ್ಕಾರ ಆದೇಶ

  • ಚಂಡೀಗಢಕ್ಕೆ ತೆರಳಿದ ಸಿಎಂ

ಜಿಎಸ್​ಟಿ ಮಂಡಳಿ ಸಭೆ: ಚಂಡೀಗಢಕ್ಕೆ ತೆರಳಿದ ಸಿಎಂ

  • ಮೋದಿ ಜೀವನದ ಹಾದಿ ಸ್ಫೂರ್ತಿದಾಯಕ

ಪ್ರಧಾನಿ ಮೋದಿ ಚಿಂತನೆ, ಜೀವನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿ: ರಾಜ್ಯಪಾಲ ಗೆಹ್ಲೋಟ್

  • ಕಸ ಎಸೆದವರ ಮಾಹಿತಿ ಕೊಟ್ರೆ ಪ್ರಶಸ್ತಿ

ನೋಡಿಯೂ ಸುಮ್ನಿರಬೇಡಿ.. ಎಲ್ಲೆಂದರಲ್ಲಿ ಕಸ ಎಸೆದವರ ಮಾಹಿತಿ ಕೊಟ್ರೆ ಬಿಬಿಎಂಪಿಯಿಂದ ಸಿಗುತ್ತೆ ಪ್ರಶಸ್ತಿ

  • ಕಂದಮ್ಮಗಳಿಗೆ ಗುಂಡು ಹಾರಿಸಿದ ಬಾಲಕ

ಗನ್ ಜೊತೆ ಆಟವಾಡುತ್ತಾ 1, 2 ವರ್ಷದ ಕಂದಮ್ಮಗಳಿಗೆ ಗುಂಡು ಹಾರಿಸಿದ 8ರ ಬಾಲಕ.. ಒಂದು ಮಗು ಸಾವು, ಮೊತ್ತೊಂದು ಗಂಭೀರ!

  • ಧರೆಗುರುಳಿದ 4 ಅಂತಸ್ತಿನ ಕಟ್ಟಡ

ಧರೆಗುರುಳಿದ ನಾಲ್ಕು ಅಂತಸ್ತಿನ ಕಟ್ಟಡ.. ಐವರ ರಕ್ಷಣೆ, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

  • ಪುಟಿನ್​ ಆರೋಗ್ಯ ಕ್ಷೀಣ

ಪುಟಿನ್​ಗೆ ಮುಂದೆ ದೀರ್ಘಾವಧಿಯ ಜೀವನವಿಲ್ಲ, ಇನ್ನೆರಡು ವರ್ಷಗಳ ಕಾಲವಷ್ಟೇ ಬದುಕಬಹುದು: ಉಕ್ರೇನಿಯನ್ ಗುಪ್ತಚರ ಇಲಾಖೆ

  • ಮೌನಕ್ಕೆ ಶರಣಾದ ಎಲಾನ್​ ಮಸ್ಕ್​

ಅಮೆರಿಕಕ್ಕೆ ಅಮೆರಿಕವೇ ವಿಷಯವೊಂದರ ಉದ್ವಿಗ್ನತೆಯಲ್ಲಿದೆ.. ಆದರೆ ಎಲ್ಲಿ ಹೋದರೋ ಎಲಾನ್​ ಮಸ್ಕ್​..!

  • ದಿನಕರ್ ಗುಪ್ತಾ ಅಧಿಕಾರ ಸ್ವೀಕಾರ

ಎನ್​​​​​​​ಐಎ ಮಹಾನಿರ್ದೇಶಕರಾಗಿ ದಿನಕರ್ ಗುಪ್ತಾ ಅಧಿಕಾರ ಸ್ವೀಕಾರ

  • ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ: 112 ಸಹಾಯವಾಣಿಯಿಂದ ಬಚಾವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.