ETV Bharat / bharat

ಉದ್ದೇಶಪೂರ್ವಕವಾಗಿಯೇ ನೆಹರು ಭಾವಚಿತ್ರ ಕೈಬಿಟ್ಟಿದ್ದೇವೆ ಎಂದ ರವಿಕುಮಾರ್.. ಟಾಪ್ 10 ನ್ಯೂಸ್

author img

By

Published : Aug 14, 2022, 4:58 PM IST

top 10 news @ 5PM
ಟಾಪ್ 10 ನ್ಯೂಸ್ @ 5PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

  • 'ಉದ್ದೇಶಪೂರ್ವಕವಾಗಿಯೇ ನೆಹರು ಕೈಬಿಟ್ಟಿದ್ದೇವೆ'

ಉದ್ದೇಶಪೂರ್ವಕವಾಗಿಯೇ ನೆಹರು ಭಾವಚಿತ್ರ ಕೈಬಿಟ್ಟಿದ್ದೇವೆ : ಎನ್. ರವಿಕುಮಾರ್

  • ಸಿಎಂಗೆ ಡಿಕೆಶಿ ಪತ್ರ

ಸಿಎಂ ಸ್ಥಾನದಿಂದ ತಾವು ಇಂತಹ ಕೀಳು ಮಟ್ಟದ ರಾಜಕಾರಣ ಮಾಡಬಾರದಿತ್ತು: ಡಿಕೆಶಿ

  • ಸೋರುವ ಮನೆಯಲ್ಲಿಯೇ ದೇಶಭಕ್ತನ ಜೀವನ

ಸ್ವಾತಂತ್ರ್ಯ ಹೋರಾಟದಲ್ಲಿ ಮುದ್ದೇಬಿಹಾಳದ ಲದ್ದಿಮಠ ಕುಟುಂಬ.. ಸೋರುವ ಮನೆಯಲ್ಲಿ ಸಂಕಷ್ಟದ ಜೀವನ

  • ಬೆಳಗಾವಿಯ ಹೋರಾಟದ ಕ್ಷಣಗಳು

ಸ್ವಾತಂತ್ರ್ಯ ಅಮೃತ ಮಹೋತ್ಸವ.. ಬೆಳಗಾವಿಯ ಹೋರಾಟದ ಕ್ಷಣಗಳು

  • ಕೈದಿಗಳಿಗೆ ಬಿಡುಗಡೆ ಭಾಗ್ಯ

ಸನ್ನಡತೆ ತೋರಿದ ಒಂದೇ ಕುಟುಂಬದ ನಾಲ್ವರು ಸೇರಿ ವಿಜಯಪುರದ 10 ಕೈದಿಗಳಿಗೆ ಬಿಡುಗಡೆ ಭಾಗ್ಯ

  • ರಸ್ತೆ ಕಾಮಗಾರಿ ಅಪೂರ್ಣ

ಉತ್ತರಕನ್ನಡ ಚತುಷ್ಪಥ ರಸ್ತೆ ಕಾಮಗಾರಿ ಅಪೂರ್ಣ.. ಐಆರ್‌ಬಿ ಕಂಪನಿ ವಿರುದ್ಧ ಆಕ್ರೋಶ

  • 'ಡುಪ್ಲಿಕೇಟ್ ಕಾಂಗ್ರೆಸ್'

ಈಗಿನದು ಡುಪ್ಲಿಕೇಟ್ ಕಾಂಗ್ರೆಸ್, ಇವರು ನಕಲಿ ಗಾಂಧಿವಾದಿಗಳು: ಪ್ರಲ್ಹಾದ್ ಜೋಶಿ

  • ಮಗನ ಕೊಲ್ಲಿಸಿದ ತಂದೆ

ಮನೆಯಲ್ಲಿ ಚಿನ್ನ ಕದ್ದು ಮದ್ಯ, ಗಾಂಜಾ ಸೇವಿಸಿ ಐಷಾರಾಮಿ ಜೀವನ: ಸುಪಾರಿ ಕೊಟ್ಟು ಮಗನ ಕೊಲ್ಲಿಸಿದ ತಂದೆ

  • ಆರು ಜನರ ದುರ್ಮರಣ

ಕಾರು - ಟೆಂಪೋ ನಡುವೆ ಡಿಕ್ಕಿ: ಮದುವೆಗೆ ಹೋಗುತ್ತಿದ್ದ ಆರು ಜನರ ದುರ್ಮರಣ

  • ಭೀಕರ ರಸ್ತೆ ಅಪಘಾತ

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರಿನ ತಾಯಿ-ಮಗ ಸಾವು, ತಂದೆ-ಮಗಳ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.