ETV Bharat / bharat

ಕೈ ನಾಯಕರು ಪೊಲೀಸ್ ವಶಕ್ಕೆ, ಸ್ಪೀಕರ್​ಗೆ ದೂರು: ಈ ಹೊತ್ತಿನ ಪ್ರಮುಖ 10 ಸುದ್ದಿಗಳು..

author img

By

Published : Jun 16, 2022, 1:05 PM IST

top 10 News
top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

  • ಕೈ ನಾಯಕರು ಪೊಲೀಸ್ ವಶಕ್ಕೆ

ರಾಜಭವನ ಮುತ್ತಿಗೆ ಯತ್ನ: ಸಿದ್ದರಾಮಯ್ಯ, ಡಿಕೆಶಿ ಸೇರಿ ಕೈ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

  • ಸ್ಪೀಕರ್​ಗೆ ದೂರು

ದೆಹಲಿ ಪೊಲೀಸರಿಂದ ದೌರ್ಜನ್ಯ ಆರೋಪ: ಸ್ಪೀಕರ್​ಗೆ ಕಾಂಗ್ರೆಸ್ ಸಂಸದರ ದೂರು

  • ಮಳೆ ಆರ್ಭಟ

ಮಳೆಯ ಆರ್ಭಟಕ್ಕೆ ತುಂಬಿ ಹರಿಯುತ್ತಿರುವ ನದಿ.. ಪ್ರವಾಹಕ್ಕೆ 18 ಜಿಲ್ಲೆಗಳು ಮುಳುಗಡೆ, ಮೂವರ ಸಾವು

  • ಬಡ್ಡಿ ದರ ಏರಿಸಿದ ಅಮೆರಿಕ

ಶೇ 0.75ರಷ್ಟು ದಾಖಲೆ ಮಟ್ಟದ ಬಡ್ಡಿದರ ಏರಿಸಿದ ಫೆಡರಲ್​ ಬ್ಯಾಂಕ್​​.. ಸಾಲ ಇನ್ನು ದುಬಾರಿ!!

  • ಹುಲಿಗಳ ಫೈಟ್

ಬೆಳಗಿನ ತಿಂಡಿಗಾಗಿ ಫೈಟ್.. ಗಂಡು-ಹೆಣ್ಣು ಹುಲಿ ಮಧ್ಯದ ಯುದ್ಧದಲ್ಲಿ ಗೆದ್ದೋರ‍್ಯಾರು?

  • ಚಿನ್ನದ ದರದಲ್ಲಿ ಏರಿಕೆ

ಚಿನ್ನದ ದರದಲ್ಲಿ ಏರಿಕೆ.. ನಿಮ್ಮ ಹತ್ತಿರ ಪ್ರಮುಖ ನಗರದಲ್ಲಿ ದರ ಎಷ್ಟು?

  • ಮಧ್ಯ ನಾಶ ಮಾಡಿದ ಎಸ್​ಪಿ

ವಿಡಿಯೋ: ರೋಡ್​ ರೋಲರ್​ ಹತ್ತಿಸಿ ಕೋಟ್ಯಂತರ ರೂ ಮೌಲ್ಯದ ಮದ್ಯ ನಾಶ ಪಡಿಸಿದ ಲೇಡಿ ಎಸ್​ಪಿ!

  • ಕೈ ವಿರುದ್ಧ ಸಚಿವ ಆಕ್ರೋಶ

ಕೊರೊನಾ ಹೆಚ್ಚಳಕ್ಕೆ ಕಾಂಗ್ರೆಸ್ ಹೊಣೆ, ನಿಯಮ ಉಲ್ಲಂಘನೆಯಡಿ ಕೇಸ್ ದಾಖಲಿಸುವ ಕುರಿತು ಸಿಎಂ ಜೊತೆ ಚರ್ಚೆ: ಸುಧಾಕರ್

  • ಕಾಂಗ್ರೆಸ್ ಆಕ್ರೋಶ

ರಾಹುಲ್ ವಿಚಾರಣೆ ವಿರೋಧಿಸಿ ರಾಜಭವನಕ್ಕೆ ಕಾಂಗ್ರೆಸ್‌ ಮುತ್ತಿಗೆ: ಕೇಂದ್ರದ ವಿರುದ್ಧ ಆಕ್ರೋಶ

  • ವರ್ಗಾವಣೆ

ಪಾಲಿಕೆ ನೌಕರರ ವರ್ಗಾವಣೆಗೆ ಕಮಿಷನರ್​ ಶಿಫಾರಸು: ಠಿಕಾಣಿ ಹೂಡಿರುವ ಸಿಬ್ಬಂದಿಗೆ ತಳಮಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.