ETV Bharat / bharat

ತಮ್ಮ ಪಾಠ ಇಲ್ಲದಿದ್ದರೂ ಪಠ್ಯ ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದ ಸಾಹಿತಿಗಳು.. ಟಾಪ್ ​10 ನ್ಯೂಸ್​@1PM

author img

By

Published : Jun 2, 2022, 1:00 PM IST

Top 10 News
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಸರ್ಕಾರಕ್ಕೆ ಪತ್ರ ಬರೆದ ಸಾಹಿತಿಗಳು

ತಮ್ಮ ಪಾಠ ಇಲ್ಲದಿದ್ದರೂ ಪಠ್ಯ ಕೈಬಿಡಿ ಎಂದು ಸರ್ಕಾರಕ್ಕೆ ಪತ್ರ ಬರೆದ ಸಾಹಿತಿಗಳು!

  • ಬ್ಯಾಂಕ್ ಮ್ಯಾನೇಜರ್​ ಹತ್ಯೆಗೈದ ಉಗ್ರರು

ಶಿಕ್ಷಕಿ ಕೊಲೆ ಬೆನ್ನಲ್ಲೇ ಬ್ಯಾಂಕ್ ಮ್ಯಾನೇಜರ್​ಗೆ​ ಗುಂಡಿಕ್ಕಿ ಹತ್ಯೆಗೈದ ಉಗ್ರರು

  • ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

ಕಲಬುರಗಿಯಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ!

  • ಮಾನನಷ್ಟ ಮೊಕದ್ದಮೆ ಗೆದ್ದ ಹಾಲಿವುಡ್​ ಸ್ಟಾರ್

ಮಾಜಿ ಪತ್ನಿ ಆಂಬರ್​ ಹರ್ಡ್​ ವಿರುದ್ಧ ಮಾನನಷ್ಟ ಮೊಕದ್ದಮೆ ಗೆದ್ದ ಹಾಲಿವುಡ್​ ಸ್ಟಾರ್​ ಜಾನಿ ಡೆಪ್​

  • ಬಿಜೆಪಿ ಸೇರಲು ಸಜ್ಜಾದ ಹಾರ್ದಿಕ್ ಪಟೇಲ್

ಮೋದಿ ನೇತೃತ್ವದ ಭಗೀರಥ ಕಾರ್ಯಕ್ಕೆ ಸಣ್ಣ ಯೋಧನಾಗಿ ಕೆಲಸ ಮಾಡುವೆ: ಹಾರ್ದಿಕ್ ಪಟೇಲ್​

  • ಬಿ.ಸಿ ನಾಗೇಶ್ ಮನೆ ಸುತ್ತ ಬಂದೋಬಸ್ತ್

ಸಚಿವ ಬಿ.ಸಿ ನಾಗೇಶ್ ಮನೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ : ಸ್ಥಳಕ್ಕೆ ಐಜಿಪಿ ಭೇಟಿ, ಪರಿಶೀಲನೆ

  • ರಜನಿ ಬಾಲಾ ಅಂತ್ಯಕ್ರಿಯೆ

ಶಿಕ್ಷಕಿ ರಜನಿ ಬಾಲಾ ಅಂತ್ಯಕ್ರಿಯೆ.. ಅಧಿಕಾರಿಗಳನ್ನು ವಜಾಗೊಳಿಸುವಂತೆ ರಸ್ತೆಯಲ್ಲಿ ಬೃಹತ್​ ಪ್ರತಿಭಟನೆ

  • ಮದುವೆಗೆ ಹೆಣ್ಣು ಸಿಗುವುದಿಲ್ಲವೆಂದು ರೈತ ಆತ್ಮಹತ್ಯೆ

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುವುದಿಲ್ಲವೆಂದು ಬೆಳಗಾವಿಯ ಯುವ ರೈತ ಆತ್ಮಹತ್ಯೆ!

  • ಮೂವರು ಸೇನಾ ಸಿಬ್ಬಂದಿಗೆ ಗಾಯ

ಶೋಪಿಯಾನ್​ನಲ್ಲಿ ಖಾಸಗಿ ವಾಹನ ಸ್ಫೋಟ: ಮೂವರು ಯೋಧರಿಗೆ ಗಾಯ

  • ಕರ್ನಾಟಕದ ಅನ್ನ ತಿಂದು ಮಹಾರಾಷ್ಟ್ರಕ್ಕೆ 'ಜೈ' ಎಂದು ಘೋಷಣೆ ‌ಕೂಗಿದ ನೌಕರ

ಸೇವಾ ನಿವೃತ್ತಿ ದಿನವೇ ಮಹಾರಾಷ್ಟ್ರ ಪರ ಘೋಷಣೆ.. ನಿವೃತ್ತನ ಮರಾಠಿ ಪ್ರೇಮಕ್ಕೆ ಕನ್ನಡಿಗರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.