ETV Bharat / bharat

ಯುವ ಪ್ರತಿಭೆಗೆ ರಾಹುಲ್ ಶ್ಲಾಘನೆ, ಮುಂದುವರೆದ ಸಂಸದರ ಧರಣಿ| ಈ ಹೊತ್ತಿನ 10 ಸುದ್ದಿಗಳು

author img

By

Published : Jul 28, 2022, 10:54 AM IST

ಟಾಪ್ 10 ನ್ಯೂಸ್
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಮುಂದುವರೆದ ಸಂಸದರ ಧರಣಿ

ಅಮಾನತುಗೊಂಡ ಸಂಸದರ ಧರಣಿ: ಆರೋಗ್ಯ ಸಚಿವರಿಗೆ 'ಸಂಸತ್ತಿನ ಸೊಳ್ಳೆ ಕಥೆ' ಹೇಳಿದ ಟ್ಯಾಗೋರ್

  • ಯುವ ಬೌಲರ್​ ಪ್ರತಿಭೆಗೆ ಬೆರಗಾದ ರಾಹುಲ್

ಯುವ ಬೌಲರ್​ ಪ್ರತಿಭೆಗೆ ರಾಹುಲ್ ಶ್ಲಾಘನೆ; ಸಹಾಯ ಮಾಡ್ತೀವಿ ಅಂದ್ರು ರಾಜಸ್ಥಾನ ಸಿಎಂ

  • ಇಂದಿನ ತೈಲ ದರ

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಹೀಗಿದೆ..

  • ಸ್ಪೈಸ್​ಜೆಟ್‌ಗೆ ಆದೇಶ ನೀಡಿದ ಡಿಜಿಸಿಎ

8 ವಾರ ಶೇ 50 ರಷ್ಟು ವಿಮಾನಗಳೊಂದಿಗೆ ಕಾರ್ಯ ನಿರ್ವಹಿಸುವಂತೆ ಸ್ಪೈಸ್​ಜೆಟ್‌ಗೆ ಡಿಜಿಸಿಎ ಆದೇಶ

  • 6 ಪೊಲೀಸ್‌ ತಂಡದಿಂದ ಪ್ರವೀಣ್ ಹತ್ಯೆ ತನಿಖೆ

ಪ್ರವೀಣ್ ನೆಟ್ಟಾರು ಹತ್ಯೆ: 15ಕ್ಕೂ ಹೆಚ್ಚು ಜನರು ವಶಕ್ಕೆ, 6 ಪೊಲೀಸ್‌ ತಂಡಗಳಿಂದ ತನಿಖೆ

  • ಹನಿವೆಲ್‌ ಜೊತೆ ಎಚ್​ಎಎಲ್ ಒಪ್ಪಂದ​

ಅಮೆರಿಕದ ಹನಿವೆಲ್‌ ಜೊತೆ $100 ಮಿಲಿಯನ್‌ ಒಪ್ಪಂದಕ್ಕೆ ಹೆಚ್‌ಎಎಲ್‌ ಸಹಿ

  • ಬೆಳೆ ವಿಮೆ ಯೋಜನೆ ವಿಫಲ

ಅವೈಜ್ಞಾನಿಕ ನೀತಿ, ಷರತ್ತುಗಳಿಗೆ ಬೇಸತ್ತ ರೈತರು: 5% ರಷ್ಟೂ ಅನ್ನದಾತರ ತಲುಪದ ಬೆಳೆ ವಿಮೆ ಯೋಜನೆ

  • ಸರ್ಕಾರದ ಆದೇಶಕ್ಕೆ ರುಪ್ಸಾ ವಿರೋಧ

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ಆದೇಶ ರದ್ದತಿಗೆ ರುಪ್ಸಾ ಒತ್ತಾಯ

  • ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ

'ನಮ್ಮನ್ನು ಹುಡುಕಬೇಡಿ...' ಪೋಷಕರಿಗೆ ಕರೆ ಮಾಡಿ ವಿದ್ಯಾರ್ಥಿನಿಯರು‌ ನಾಪತ್ತೆ

  • ಎಸಿಬಿಗೆ ಚಾಟಿ ಬೀಸಿದ ಹೈಕೋರ್ಟ್

ಎಸಿಬಿಗೆ ಭ್ರಷ್ಟಾಚಾರ ಪ್ರಕರಣದ ತನಿಖಾ ವಿಧಾನವೇ ಗೊತ್ತಿಲ್ಲ: ಹೈಕೋರ್ಟ್ ಚಾಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.