ETV Bharat / bharat

ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ, ಜೆಡಿಯು ಸಭೆ.. ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ

author img

By

Published : Aug 9, 2022, 7:09 AM IST

ETV BHARAT,NEWSTODAY
ETV BHARAT,NEWSTODAY

ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ, ಜೆಡಿಯು ಸಭೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳು...

  • ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ
  • ಆರ್​ಪಿ ಸಿಂಗ್ ರಾಜೀನಾಮೆ ಬಳಿಕ ಜೆಡಿಯು ಮಹತ್ವದ ಸಭೆ ಕರೆದ ಬಿಹಾರ ಸಿಎಂ ನಿತೀಶ್ ಕುಮಾರ್: ಬಿಜೆಪಿ ಜೊತೆಗಿನ ಮೈತ್ರಿ ಕುರಿತು ನಿರ್ಧಾರ ಪ್ರಕಟ
  • ಲೋಕಸಭೆ, ರಾಜ್ಯಸಭೆ ಅಧಿವೇಶನ
  • ಬನಶಂಕರಿ - ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ ಅವರಿಗೆ ಒಳ್ಳೆಯ ಬುದ್ಧಿ ಕರುಣಿಸುವಂತೆ ಕೆಪಿಸಿಸಿ ವಕ್ತಾರ ಗುಹಾ ಅವರಿಂದ ಪಂಚದುರ್ಗಾ ಪೂಜೆ. ತೇಜಸ್ವಿ ವಿರುದ್ಧ ಅಭಿಯಾನ
  • ಕೆಪಿಸಿಸಿ ಕಚೇರಿ - ಕ್ವಿಟ್ ಇಂಡಿಯಾ ದಿನಾಚರಣೆ - ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಭಾಗಿ
  • ದಾವಣಗೆರೆ: ಕಂದಾಯ ಸಚಿವ ಆರ್.ಅಶೋಕ್‌ ಹಾಗೂ ಬೈರತಿ ಬಸವರಾಜ್ ಜಿಲ್ಲಾ ಪ್ರವಾಸ
  • ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಂದ ವಿಜಯಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ಪರಿಶೀಲನೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.