ETV Bharat / bharat

ಸಂಸತ್​​ ಅಧಿವೇಶನ, ಡ್ಯಾಂಗಳಿಗೆ ಸಿಎಂ ಬಾಗಿನ| ಇಂದಿನ ವಿದ್ಯಮಾನಗಳು

author img

By

Published : Jul 20, 2022, 7:03 AM IST

Important events to look for today
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

  • ಸಂಸತ್​​ ಮುಂಗಾರು ಅಧಿವೇಶನ: ಉಭಯ ಸದನಗಳ ಕಲಾಪ
  • ರಾಜ್ಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳ ಜೊತೆ ಸಿಎಂ ಸಭೆ
  • ತಮಿಳುನಾಡು ಬಾಲಕಿ ಸಾವು ಪ್ರಕರಣ: ಪೋಷಕರ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್
  • ಸೌರ ಚಂಡಮಾರುತ ಇಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ: ವಾಯುಮಂಡಲ ಆಡಳಿತ ಸಂಸ್ಥೆ ಎಚ್ಚರಿಕೆ
  • ಕಬಿನಿ ಹಾಗೂ ಕೆಆರ್​ಎಸ್​ ಜಲಾಶಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ
  • ದಿನನಿತ್ಯದ ಅಗತ್ಯ ವಸ್ತುಗಳ ಮೇಲಿನ ಜಿಎಸ್​ಟಿ ಏರಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
  • ತಿರುಮಲ ತಿರುಪತಿ ದೇವಸ್ಥಾನದ ಅಂಗಪ್ರದಕ್ಷಿಣಂ ಟೋಕನ್‌ ಬಿಡುಗಡೆ ಮಾಡಲಿರುವ ಟಿಟಿಡಿ
  • ಮೈಸೂರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ
  • ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಮಾಧ್ಯಮಗೋಷ್ಠಿ
  • ಬೆಂಗಳೂರಿನಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಸಂಸ್ಥಾಪನಾ ದಿನಾಚರಣೆ, ಸಿಎಂ ಬೊಮ್ಮಾಯಿ ಭಾಗಿ
  • ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಅಗತ್ಯ ವಸ್ತುಗಳ ಮೇಲಿನ ಜಿಎಸ್​ಟಿ ಏರಿಕೆ ವಿರೋಧಿಸಿ ಆಪ್ ಪ್ರತಿಭಟನೆ
  • ಮಲ್ಲೇಶ್ವರಂನಲ್ಲಿ ನಟಿ ಅಮೃತಾ ನಾಯರ್ ಅಭಿನಯದ 'ರಕ್ಕಂ' ಸಿನೆಮಾ ಟ್ರೈಲರ್ ಬಿಡುಗಡೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.