ETV Bharat / bharat

ಹಿಜಾಬ್ ವಿವಾದ ಅನಗತ್ಯ: ರಾಕೇಶ್ ಟಿಕಾಯತ್

author img

By

Published : Feb 14, 2022, 5:57 PM IST

rakesh tikait
ರಾಕೇಶ್ ಟಿಕಾಯತ್: ಹಿಜಾಬ್ ವಿವಾದ ಅನಗತ್ಯ

ರೈತ ಮುಖಂಡ ರಾಕೇಶ್​ ಟಿಕಾಯತ್​ ಅವರು ಹಿಜಾಬ್ ವಿವಾದವನ್ನು ಅನಗತ್ಯ ಎಂದು ಹೇಳಿದ್ದಾರೆ.

ಕಾನ್ಪುರ: ಹಿಜಾಬ್​ ವಿವಾದ ಅನಗತ್ಯವಾಗಿತ್ತು ಎಂದು ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ​ಕಾನ್ಪುರದ ಕಲ್ಯಾಣ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಡೆಯುತ್ತಿರುವ ಹಿಜಾಬ್ ಮತ್ತು ಕೇಸರಿ ಶಾಲು ಕುರಿತು ಈ ಪ್ರತಿಕ್ರಿಯೆ ನೀಡಿದ್ದಾರೆ.

ರಾಕೇಶ್ ಟಿಕಾಯತ್: ಹಿಜಾಬ್ ವಿವಾದ ಅನಗತ್ಯ

ದೆಹಲಿಯಲ್ಲಿ ಸರ್ಕಾರವು ನಮ್ಮನ್ನು ಭೇಟಿ ಮಾಡಲಿಲ್ಲ. ಚುನಾವನೆ ಹಿನ್ನೆಲೆಯಲ್ಲಿ ತಾವು ಉತ್ತರ ಪ್ರದೇಶದಲ್ಲಿ ಸುತ್ತಾಡುತ್ತಿದ್ದೇವೆ. ಈ ವೇಳೆ ಕೆಲವು ನಾಯಕರನ್ನು ಭೇಟಿ ಮಾಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ಗೋವಾ, ಉತ್ತರಾಖಂಡ, ಉತ್ತರಪ್ರದೇಶದಲ್ಲಿ ಬಿರುಸಿನ ಮತದಾನ: ಈವರೆಗೆ ಆದ ಬೆಳವಣಿಗೆ ಇಷ್ಟು!


ETV Bharat Logo

Copyright © 2024 Ushodaya Enterprises Pvt. Ltd., All Rights Reserved.