ಕರ್ನಾಟಕ

karnataka

ಗಾಳಿಯಲ್ಲಿ ಗುಂಡು ಹಾರಿಸಿದ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ

By

Published : Oct 16, 2021, 9:41 AM IST

Updated : Oct 17, 2021, 7:06 AM IST

MLA Venkata Rao Nadagouda

ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಮತ್ತು ಅವರ ಪುತ್ರ ಅಭಿಷೇಕ್​ ವಿಜಯದಶಮಿ ಹಿನ್ನೆಲೆ ಗಾಳಿಯಲ್ಲಿ ಗುಂಡು ಹಾರಿಸಿದರು.

ರಾಯಚೂರು: ವಿಜಯದಶಮಿ ಹಿನ್ನೆಲೆ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಗಾಳಿಯಲ್ಲಿ ಗುಂಡು ಹಾರಿಸಿದರು.

ಶ್ರೀ ವೆಂಕಟೇಶ್ವರ ಸ್ವಾಮಿ ಜಾತ್ರೆ ಹಾಗೂ ವಿಜಯದಶಮಿ ಹಿನ್ನೆಲೆ ಸ್ವಗ್ರಾಮ ಜವಳಗೇರಾದಲ್ಲಿ ವಿಜಯೋತ್ಸವದ ಸಂಕೇತವಾಗಿ ಶಾಸಕರು ಎರಡು ಸುತ್ತು ಗುಂಡು ಹಾರಿಸಿದರು.

ಗಾಳಿಯಲ್ಲಿ ಗುಂಡು ಹಾರಿಸಿದ ವೆಂಕಟರಾವ್ ನಾಡಗೌಡ

ಶ್ರೀ ವೆಂಕಟೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ವಿಜೃಂಭಣೆಯಿಂದ ರಥೋತ್ಸವ ನಡೆಸಲಾಯಿತು.

Last Updated :Oct 17, 2021, 7:06 AM IST

ABOUT THE AUTHOR

...view details