ಕರ್ನಾಟಕ

karnataka

ದೇವೇಗೌಡರ ಕಾಲಿನ ಧೂಳಿನ ಸಮ ಇಲ್ಲ ರಾಜಣ್ಣ: ಸಂಸದ ಪ್ರಜ್ವಲ್​ ರೇವಣ್ಣ

By

Published : Jul 1, 2022, 7:50 PM IST

MP Prajwal Revanna

ಇಂದು ಬೆಳಗ್ಗೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆ.ಎನ್.ರಾಜಣ್ಣ, ದೇವೇಗೌಡರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ. ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೇ ಎಂದು ವ್ಯಂಗ್ಯವಾಡಿದ್ದರು.

ಹಾಸನ: "ದೇವೇಗೌಡರ ಕಾಲಿನ ಧೂಳಿಗೂ ಸಮಾನವಿಲ್ಲ. ಅವನೊಬ್ಬ ದೊಡ್ಡ ದಂಧೆಕೋರ. ದೊಡ್ಡ ಕಳ್ಳ. ಅವನ ಬಗ್ಗೆ ನಾನು ಏನು ಮಾತನಾಡಲಿ. ಅವನು ಹೀಗೆ ಮಾತನಾಡಿದ್ರೆ ಸಂತೆಯಲ್ಲಿ ಹುಚ್ಚು ನಾಯಿಗೆ ಹೊಡೆದಂಗೆ ಹೊಡೀತಾರೆ. ಹಾಗಾಗಿಯೇ ಜನರು ಅವನನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ" ಎಂದು ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಶಾಸಕ ಕೆ.ಎನ್.ರಾಜಣ್ಣಗೆ ಏಕವಚನದಲ್ಲಿಯೇ ಹರಿಹಾಯ್ದರು. ದಿಶಾ ಸಭೆ ಮುಗಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.


ಇದನ್ನೂ ಓದಿ:'ದೇವೇಗೌಡರು ಈ ರಾಜ್ಯದ ಪಿತಾಮಹ, ಆರೂವರೆ ಕೋಟಿ ಜನರ ತಂದೆ': ಸಿಎಂ ಇಬ್ರಾಹಿಂ

ABOUT THE AUTHOR

...view details