ಕರ್ನಾಟಕ

karnataka

ಮಹಾರಾಷ್ಟ್ರದಲ್ಲಿ ರಮೇಶ್​ ಅಳಿಯನಿಗೆ ಶಾಕ್​ ಕೊಟ್ಟ ಶಾಸಕನಿಂದ ಸತೀಶ್​ ಜಾರಕಿಹೊಳಿ ಭೇಟಿ

By

Published : Nov 12, 2019, 3:06 PM IST

ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ನೂತನ ಶಾಸಕ ರಾಜೇಶ್​ ಪಾಟೀಲ್​ ಅವರು ಶಾಸಕ ಸತೀಶ್​ ಜಾರಕಿಹೊಳಿ ಅವರನ್ನು ‌ಭೇಟಿಯಾಗಿದ್ದಾರೆ. ರಮೇಶ್​ ಜಾರಕಿಹೊಳಿ ಅಳಿಯ ಅಪ್ಪಿ ರಾವ್​ ವಿರುದ್ಧ ರಾಜೇಶ್ ಪಾಟೀಲ್​ ಗೆಲುವು ಸಾಧಿಸಿದ್ದಾರೆ.
ಚರ್ಚೆಗೆ ಆಹ್ವಾನ ನೀಡಿದೆ ಮಹಾರಾಷ್ಟ್ರದ ಶಾಸಕ ರಾಜೇಶ ಪಾಟೀಲ ಹಾಗೂ ಸತೀಶ ಜಾರಕಿಹೊಳಿ ಭೇಟಿ

ಬೆಳಗಾವಿ: ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ನೂತನ ಶಾಸಕ ರಾಜೇಶ್​ ಪಾಟೀಲ್​ ಅವರು ಶಾಸಕ ಸತೀಶ್​ ಜಾರಕಿಹೊಳಿ ಅವರನ್ನು ‌ಭೇಟಿ ‌ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಕುವೆಂಪು ನಗರದಲ್ಲಿರುವ ಸತೀಶ್​ ‌ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ್ದ ಎನ್​ಸಿಪಿ ಶಾಸಕ ರಾಜೇಶ್​ ಪಾಟೀಲ್​ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ತಮ್ಮ ಗೆಲುವಿಗೆ ಸಹಕರಿಸಿದ ಸತೀಶ ಜಾರಕಿಹೊಳಿ ಅವರಿಗೆ ಶಾಸಕ ಪಾಟೀಲ್​ ಕೃತಜ್ಞತೆ ಸಲ್ಲಿಸಿದರು.

ಅನರ್ಹ ‌ಶಾಸಕ ರಮೇಶ್​ ‌ಜಾರಕಿಹೊಳಿ ಅವರ ಅಳಿಯ ಅಪ್ಪಿರಾವ್ ಪಾಟೀಲ್​ ವಿರುದ್ಧ ರಾಜೇಶ್​ ಪಾಟೀಲ ಭರ್ಜರಿ ಗೆಲುವು ದಾಖಲಿಸಿದ್ದರು. ರಮೇಶ್​ ವಿರೋಧಿಯಾಗಿರುವ ರಾಜೇಶ್​ ಪಾಟೀಲ್​ ಅವರು ಸತೀಶ್​ ಜಾರಕಿಹೊಳಿಯನ್ನು ಭೇಟಿಯಾಗಿರುವುದು ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

Intro:
ಬೆಳಗಾವಿ:
ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ನೂತನ ಶಾಸಕ ರಾಜೇಶ ಪಾಟೀಲ ಅವರು ಸತೀಶ ಜಾರಕಿಹೊಳಿ ಅವರನ್ನು ‌ಭೇಟಿ‌ಮಾಡಿ ಅಚ್ಛರಿ ಮೂಡಿಸಿದರು.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ ‌ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಎನ್ ಸಿಪಿ ಶಾಸಕ ರಾಜೇಶ ಪಾಟೀಲ ಅವರನ್ನು ಹೂಗುಚ್ಛ ನೀಡಿ ಸತೀಶ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದರು. ಚುನಾವಣೆಯಲ್ಲಿ ಸಹಕಾರ ನೀಡಿದಕ್ಕೆ ರಾಜೇಶ ಪಾಟೀಲ ‌ಸತೀಶ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಅನರ್ಹ ‌ಶಾಸಕ ರಮೇಶ ‌ಜಾರಕಿಹೊಳಿ ಅವರ ಅಳಿಯ ಅಪ್ಪಿರಾವ್ ಪಾಟೀಲ ವಿರುದ್ಧ ರಾಜೇಶ ಪಾಟೀಲ ಭರ್ಜರಿ ಗೆಲುವು ದಾಖಲಿಸಿದ್ದರು. ರಮೇಶ ವಿರೋಧಿಯಾಗಿರುವ ರಾಜೇಶ ಸತೀಶ ಭೇಟಿಯಾಗಿದ್ದು ಚರ್ಚೆ ಹುಟ್ಟುಹಾಕಿದೆ.
--
KN_BGM_01_12_NCP_MLA_Met_Satish_Jarkiholi_7201786

KN_BGM_01_12_NCP_MLA_Met_Satish_Jarkiholi_Photo_1,2 Body:
ಬೆಳಗಾವಿ:
ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ನೂತನ ಶಾಸಕ ರಾಜೇಶ ಪಾಟೀಲ ಅವರು ಸತೀಶ ಜಾರಕಿಹೊಳಿ ಅವರನ್ನು ‌ಭೇಟಿ‌ಮಾಡಿ ಅಚ್ಛರಿ ಮೂಡಿಸಿದರು.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ ‌ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಎನ್ ಸಿಪಿ ಶಾಸಕ ರಾಜೇಶ ಪಾಟೀಲ ಅವರನ್ನು ಹೂಗುಚ್ಛ ನೀಡಿ ಸತೀಶ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದರು. ಚುನಾವಣೆಯಲ್ಲಿ ಸಹಕಾರ ನೀಡಿದಕ್ಕೆ ರಾಜೇಶ ಪಾಟೀಲ ‌ಸತೀಶ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಅನರ್ಹ ‌ಶಾಸಕ ರಮೇಶ ‌ಜಾರಕಿಹೊಳಿ ಅವರ ಅಳಿಯ ಅಪ್ಪಿರಾವ್ ಪಾಟೀಲ ವಿರುದ್ಧ ರಾಜೇಶ ಪಾಟೀಲ ಭರ್ಜರಿ ಗೆಲುವು ದಾಖಲಿಸಿದ್ದರು. ರಮೇಶ ವಿರೋಧಿಯಾಗಿರುವ ರಾಜೇಶ ಸತೀಶ ಭೇಟಿಯಾಗಿದ್ದು ಚರ್ಚೆ ಹುಟ್ಟುಹಾಕಿದೆ.
--
KN_BGM_01_12_NCP_MLA_Met_Satish_Jarkiholi_7201786

KN_BGM_01_12_NCP_MLA_Met_Satish_Jarkiholi_Photo_1,2 Conclusion:
ಬೆಳಗಾವಿ:
ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ನೂತನ ಶಾಸಕ ರಾಜೇಶ ಪಾಟೀಲ ಅವರು ಸತೀಶ ಜಾರಕಿಹೊಳಿ ಅವರನ್ನು ‌ಭೇಟಿ‌ಮಾಡಿ ಅಚ್ಛರಿ ಮೂಡಿಸಿದರು.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ ‌ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಎನ್ ಸಿಪಿ ಶಾಸಕ ರಾಜೇಶ ಪಾಟೀಲ ಅವರನ್ನು ಹೂಗುಚ್ಛ ನೀಡಿ ಸತೀಶ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದರು. ಚುನಾವಣೆಯಲ್ಲಿ ಸಹಕಾರ ನೀಡಿದಕ್ಕೆ ರಾಜೇಶ ಪಾಟೀಲ ‌ಸತೀಶ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಅನರ್ಹ ‌ಶಾಸಕ ರಮೇಶ ‌ಜಾರಕಿಹೊಳಿ ಅವರ ಅಳಿಯ ಅಪ್ಪಿರಾವ್ ಪಾಟೀಲ ವಿರುದ್ಧ ರಾಜೇಶ ಪಾಟೀಲ ಭರ್ಜರಿ ಗೆಲುವು ದಾಖಲಿಸಿದ್ದರು. ರಮೇಶ ವಿರೋಧಿಯಾಗಿರುವ ರಾಜೇಶ ಸತೀಶ ಭೇಟಿಯಾಗಿದ್ದು ಚರ್ಚೆ ಹುಟ್ಟುಹಾಕಿದೆ.
--
KN_BGM_01_12_NCP_MLA_Met_Satish_Jarkiholi_7201786

KN_BGM_01_12_NCP_MLA_Met_Satish_Jarkiholi_Photo_1,2

TAGGED:

ABOUT THE AUTHOR

...view details