ಅನ್ನಭಾಗ್ಯ ಅಕ್ಕಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು.. ವಿಡಿಯೋ

By

Published : Sep 20, 2021, 7:10 PM IST

thumbnail

ನಮ್ಮ ಭಾಗ್ಯ ಕಾರ್ಯಕ್ರಮಗಳ ಯಾವುದನ್ನೂ ನೀವು ನಿಲ್ಲಿಸುವಂತಿಲ್ಲ. ಎಲ್ಲಾ ಮುಂದುವರಿಸಬೇಕು ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರು 7 ಕೆಜಿ ಅಕ್ಕಿ ಅಂತ ದಿನಾ ಹೇಳ್ತಾರೆ. 5 ಕೆಜಿ ಇದ್ದದ್ದನ್ನು 7ಕೆಜಿ ಹೆಚ್ಚಿಸಿಕೊಂಡರು. ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ 5 ಕೆಜಿಗೆ ಮಾತ್ರ ದುಡ್ಡು ಇಟ್ಟಿದ್ದರು. ಇದು ಸತ್ಯಾಂಶ ಎಂದು ವಿಧಾನಸಭೆ ಕಲಾಪದಲ್ಲಿ ಕಳೆದ ಗುರುವಾರ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದರು. ಹೆಚ್‌ಡಿಕೆ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ತಿರುಗೇಟು ನೀಡಿದ್ದಾರೆ. ಇಬ್ಬರು ನಾಯಕರ ವಾಕ್ಸಮರ ಹೀಗಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.