ನಂಬಿದವರ ಕೈಬಿಡಲ್ಲ 'ಹರಿಹರೇಶ್ವರ'.. ಸು'ಗಂಧ' ಹಚ್ಚಿದ್ರೆ ಸಿಗುತ್ತಂತೆ ಸಂತಾನ ಫಲ!

By

Published : Feb 28, 2021, 8:41 PM IST

thumbnail

ದಾವಣಗೆರೆ: ಹೊಯ್ಸಳರ‌ ಕಾಲದಲ್ಲಿ ನಿರ್ಮಾಣವಾದ ಆ ದೇವಾಲಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ತನ್ನದೇ ವೈಶಿಷ್ಟ್ಯತೆಯಿಂದ ಖ್ಯಾತಿ ಪಡೆದಿದೆ. ದಕ್ಷಿಣದ ಕಾಶಿ ಎಂದೇ ಹೆಸರುವಾಸಿಯಾಗಿರುವ ಈ ಪುಣ್ಯ ಸ್ಥಳ ಕಾಶಿಗಿಂತ ಪವಿತ್ರವಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರ ಕೈಬಿಡದೆ ಈ ಹರಿಹರೇಶ್ವರ ಕಾಯುತ್ತಿದ್ದಾನೆ ಎಂಬ ನಂಬಿಕೆ ಇಲ್ಲಿನ ಜನರಿಗೆ ಇಂದಿಗೂ ಅಚಲವಾಗಿದೆ. ಅರೇ ಇದ್ಯಾವುದಿದು ವಿಶೇಷ ದೇವಾಲಯ ಅಂತೀರಾ? ಇಲ್ಲಿದೆ ನೋಡಿ ವಿಶೇಷ ಮಾಹಿತಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.