ಕೊರೊನಾ ನಡುವೆ ಸಿಎಂ ಪರಿಹಾರ ನಿಧಿಗೆ 52 ಲಕ್ಷ ರೂ ದೇಣಿಗೆ: ಎಸ್ ಆರ್ ಗೌಡ
ತುಮಕೂರು: ಕೊರೊನಾ ಸೋಂಕು ಭೀತಿ ನಡುವೆಯೂ ರಾಜ್ಯ ರೇಷ್ಮೆ ಉದ್ದಿಮೆಗಳ ನಿಗಮ ಯಾವುದೇ ರೀತಿಯ ಲಾಭ ನಷ್ಟ ಅನುಭವಿಸಿಲ್ಲ. ಬದಲಾಗಿ ನಿಗಮದ ವತಿಯಿಂದ ಸರ್ಕಾರಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 52 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿದೆ ಎಂದು ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷ ಎಸ್ ಆರ್ ಗೌಡ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.