ಅದ್ಭುತ ಪ್ರದರ್ಶನದ ಬಳಿಕ ಗರಿಗರಿ ದೋಸೆ ಸವಿದ ಕೃನಾಲ್ ಪಾಂಡ್ಯ
ಸೂರತ್(ಗುಜರಾತ್): ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಿರುವ ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ ಗುಜರಾತ್ನ ಸ್ಟ್ರೀಟ್ ಫುಡ್ ಅಂಗಡಿಯಲ್ಲಿ ಗರಿಗರಿ ದೋಸೆ ಸವಿದರು. ವಡೋದರಾ ತಂಡದ ಕ್ಯಾಪ್ಟನ್ ಆಗಿರುವ ಕೃನಾಲ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಇದೀಗ ಇಲ್ಲಿನ ಪಂದ್ಯಗಳು ಮುಕ್ತಾಯಗೊಂಡಿವೆ.