ಅದ್ಭುತ ಪ್ರದರ್ಶನದ ಬಳಿಕ ಗರಿಗರಿ ದೋಸೆ ಸವಿದ ಕೃನಾಲ್ ಪಾಂಡ್ಯ

By

Published : Mar 2, 2021, 4:36 PM IST

thumbnail

ಸೂರತ್​(ಗುಜರಾತ್): ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಭಾಗಿಯಾಗಿರುವ ಟೀಂ ಇಂಡಿಯಾ ಆಲ್​ರೌಂಡರ್​ ಕೃನಾಲ್ ಪಾಂಡ್ಯ ಗುಜರಾತ್​ನ ಸ್ಟ್ರೀಟ್ ಫುಡ್​ ಅಂಗಡಿಯಲ್ಲಿ ಗರಿಗರಿ ದೋಸೆ ಸವಿದರು. ವಡೋದರಾ ತಂಡದ ಕ್ಯಾಪ್ಟನ್​ ಆಗಿರುವ ಕೃನಾಲ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಇದೀಗ ಇಲ್ಲಿನ ಪಂದ್ಯಗಳು ಮುಕ್ತಾಯಗೊಂಡಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.