ಬಜೆಟ್​ ನಂತರ ಯಾರ ಕಿವಿಯಲ್ಲೂ ಹೂ ಇಲ್ಲ.. ಬೊಮ್ಮಾಯಿ ಟಾಂಗ್​!

By

Published : Feb 17, 2023, 1:55 PM IST

thumbnail

ಬೆಂಗಳೂರು: ಕಿವಿಗೆ ಹೂ ಇಟ್ಟು ಕೊಂಡಿದ್ದವರಿಗೆ ಬಜೆಟ್​ ಮಂಡಿಸಿದ ಕೊನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಾಂಗ್​ ಕೊಟ್ಟರು. ಬಜೆಟ್​ ಮಂಡನೆಗೆ ಮುಂದಾದಾಗ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಕಿವಿಯಲ್ಲಿ ಹೂ ಇಟ್ಟು ಕೊಂಡು ಮುಂಗಡ ಪತ್ರಕ್ಕೆ ಗೇಲಿ ಮಾಡಿದ್ದರು. ಈ ವೇಳೆ, ಕಾಂಗ್ರೆಸ್​ ಮತ್ತು ಬಿಜೆಪಿಗ ನಡುವೆ ಸದನದಲ್ಲಿ ಗಲಾಟೆ ಆಯಿತು. 

ಮುಂಗಡ ಪತ್ರ ಮಂಡನೆ ಆದ ನಂತರ ಕೊನೆಯಲ್ಲಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರಕ್ಕೆ ಅಧಿವೇಶನ ಮುಂದುಡಿರುವುದಾಗಿ ಘೋಷಿಸಿದ ನಂತರ ಬೊಮ್ಮಾಯಿ ಅವರು, ಆರಂಭದಲ್ಲಿ ಕಿವಿಗೆ ಹೂ ಇಟ್ಟುಕೊಂಡಿದ್ದವರು, ಬಜೆಟ್​ ಭಾಷಣ ಓದಿದ ನಂತರ ಅವರ ಕಿವಿಯಲ್ಲಿ ಹೂವೇ ಕಾಣುತ್ತಿಲ್ಲ ಎಂದು ಹೇಳುವ ಮೂಲಕ ಟಾಂಗ್​ ಕೊಟ್ಟರು.

ಇದನ್ನೂ ಓದಿ: ಕಿವಿಗೆ ಹೂವು ಮೂಡಿದು ಬಂದ ಕಾಂಗ್ರೆಸ್ ಸದಸ್ಯರು.. ಬಜೆಟ್​ ವೇಳೆ ಆಕ್ರೋಶ ವ್ಯಕ್ತಪಡಿಸಿದ ಕೈ ನಾಯಕರು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.