ಮಹಾರಾಷ್ಟ್ರದ ಎಡವಟ್ಟು.. ಉಕ್ಕಿ ಹರಿಯುತ್ತಿದೆ ಮಾಂಜ್ರಾ ನದಿ.. ಈಟಿವಿ ಭಾರತ್ ವಾಕ್‌ಥ್ರೂ..

By

Published : Sep 27, 2021, 7:05 PM IST

thumbnail

ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಮಹಾರಾಷ್ಟ್ರದ ಧನೆಗಾಂವ್​ ಜಲಾಶಯದಿಂದ ಹೊರ ಬಿಡಲಾದ ಹೆಚ್ಚುವರಿ ನೀರಿನಿಂದಾಗಿ ಜಿಲ್ಲೆಯ ನದಿ ಮಾಂಜ್ರಾ ಅಪಾಯ ಮಟ್ಟಕ್ಕೆ ತಲುಪಿದೆ. ಪರಿಣಾಮ ನದಿ ತಟದ 23 ಗ್ರಾಮಗಳಲ್ಲಿ ನೆರೆ ಭೀತಿ ಆವರಿಸಿಕೊಂಡಿದೆ. ಸೋಯಾಬಿನ್, ತೊಗರಿ, ಉದ್ದು, ಹೆಸರು ಮುಂಗಾರು ಬೆಳೆಗಳು ನೀರು ಪಾಲಾಗಿವೆ. ಈ ಕುರಿತು ಈಟಿವಿ ಭಾರತ್​ ಪ್ರತಿನಿಧಿ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.