ಉತ್ತರಾಖಂಡ ಸಿಎಂ ಮುಂದೆ ಹಾಡು ಹಾಡಿದ Indian Idol Winner

By

Published : Aug 26, 2021, 1:32 PM IST

Updated : Aug 26, 2021, 1:55 PM IST

thumbnail

ಇಂಡಿಯನ್ ಐಡಲ್ ಸೀಸನ್-12ರ ವಿಜೇತ ಪವನ್ ದೀಪ್ ರಾಜನ್ ಅವರನ್ನು ಉತ್ತರಾಖಂಡ ಸರ್ಕಾರವು ಕಲೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂಬಾಸಿಡರ್​ ಆಗಿ ನೇಮಕ ಮಾಡಿದೆ. ಪವನ್ ದೀಪ್ ರಾಜ್ ಸಿಎಂ ಪುಷ್ಕರ್ ಧಾಮಿಯನ್ನು ಭೇಟಿ ಮಾಡಿದ್ದು, ಮಾತ್ರವಲ್ಲದೇ ಅವರ ಮುಂದೆ ಹಾಡೊಂದನ್ನು ಹಾಡಿದ್ದಾರೆ.

Last Updated : Aug 26, 2021, 1:55 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.