ನೋಡಿ: ತಿರುವನಂತಪುರದ ಅಕ್ಕುಲಂ ಸರೋವರದಲ್ಲಿ ಭಾರತೀಯ ಸೇನೆ ಸ್ವಾತಂತ್ರ್ಯ ದಿನಾಚರಿಸಿದ್ದು ಹೀಗೆ..

By

Published : Aug 16, 2021, 6:54 AM IST

Updated : Aug 16, 2021, 4:27 PM IST

thumbnail

ಕೇರಳ: ಭಾರತದ ಸ್ವಾತಂತ್ರ್ಯ ದಿನವನ್ನು ಅಷ್ಟೊಂದು ಸಂಭ್ರಮದಿಂದ ಆಚರಿಸುವುದರ ಹಿಂದೆ ಸುದೀರ್ಘ ಹೋರಾಟದ ಹಾದಿಯಿದೆ. ಅನೇಕ ವೀರರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಪ್ರಾಣಾರ್ಪಣೆಯನ್ನೇ ಮಾಡಿದ್ದರು. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿನ್ನೆ ತಿರುವನಂತಪುರಂನ ಅಕ್ಕುಲಂ ಸರೋವರದಲ್ಲಿ ಮೀನುಗಾರಿಕಾ ದೋಣಿಗಳಲ್ಲಿ ಮದ್ರಾಸ್​ ರೆಜಿಮೆಂಟಿನ ಯೋಧರು ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಸರೋವರದ ಮಧ್ಯದಲ್ಲಿ ಮೀನುಗಾರಿಕಾ ದೋಣಿಗಳನ್ನು ಜೋಡಿಸಿ, ತ್ರಿವರ್ಣ ಧ್ವಜದಲ್ಲಿ 75 ಎಂದು ಪ್ರದರ್ಶಿಸಿದರು.

Last Updated : Aug 16, 2021, 4:27 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.