ETV Bharat / state

ಸುರಪುರ: ಬಿರುಗಾಳಿ ಮಳೆಗೆ ಹಾರಿ ಹೋದ ಮನೆ ಮೇಲ್ಛಾವಣಿ

author img

By

Published : May 31, 2020, 9:19 PM IST

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಸುರಿದ ಬಿರುಗಾಳಿ ಮಳೆಗೆ ಗುಡಿಸಲುಗಳು ನೆಲಸಮವಾಗಿದ್ದು, ಅನೇಕ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.

heavy rain in surapur taluk
ಸುರಪುರ: ಬಿರುಗಾಳಿ-ಮಳೆಗೆ ಹಾರಿದ ಹೋದ ಮನೆಗಳ ಮೇಲ್ಛಾವಣಿ

ಸುರಪುರ(ಯಾದಗಿರಿ): ಬಿರುಗಾಳಿ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ.

ಭೈರಿಮರಡಿ ಗ್ರಾಮದಲ್ಲಿ ಸುರಿದ ಬಿರುಗಾಳಿ ಮಳೆಗೆ ಅನೇಕ ಗುಡಿಸಲುಗಳು ನೆಲಸಮವಾಗಿದ್ದು, ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಇನ್ನು, ಗ್ರಾಮದ ಬಲಭೀಮ ನಾಯಕ್ ಎಂಬುವವರ ಜಮೀನಿನಲ್ಲಿ ಹಾಕಲಾಗಿದ್ದ ಪಾಲಿಹೌಸ್ ಕೂಡ ಸಂಪೂರ್ಣ ನೆಲಸಮವಾಗಿದೆ. ತೋಟದಲ್ಲಿ ಬೆಳೆಯಲಾದ ಲಿಂಬೆ, ಬೇವು ಮತ್ತಿತರ ಮರಗಳು ನೆಲಕ್ಕುರಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.