ETV Bharat / state

ಕೊಲ್ಲೂರಿನಲ್ಲಿ ಚಂಡಿಕಾ ಹೋಮ ಮಾಡಿಸಿದ ಡಿಜಿಪಿ ನೀಲಮಣಿ ರಾಜು ಕುಟುಂಬ

author img

By

Published : Sep 24, 2019, 5:04 PM IST

ಡಿಜಿಪಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಭೇಟಿ ನೀಡಿದ್ದು, ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಚಂಡಿಕಾಹೋಮ ನಡೆಸಿದ್ದಾರೆ.

ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ: ವಿಶೇಷ ಪೂಜೆ

ಉಡುಪಿ: ಡಿಜಿಪಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಭೇಟಿ ನೀಡಿದ್ದು, ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ: ವಿಶೇಷ ಪೂಜೆ

ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ ನಡೆಯಿತು. ಪತಿ ಡಿ.ಎನ್ ನರಸಿಂಹರಾಜು ಸಹ ಹೋಮದಲ್ಲಿ ಭಾಗಿಯಾಗಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಚಂಡಿಕಾಹೋಮ ಸಲ್ಲಿಸಿದ್ದಾರೆ.

Intro:ಉಡುಪಿ: ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ: ವಿಶೇಷ ಪೂಜೆ
ಉಡುಪಿ:
ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ ಮಾಡಿದ್ರು.
ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಚಂಡಿಕಾಹೋಮ ಸಲ್ಲಿಕೆ ಮಾಡಿದ್ರು.
ಡಿಜಿಪಿ ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ ನಡೆದಿದ್ದು ,ಪತಿ ಡಿ.ಎನ್ ನರಸಿಂಹರಾಜು ಹೋಮದಲ್ಲಿ ಭಾಗಿಯಾಗಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು.Body:ಉಡುಪಿ: ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ: ವಿಶೇಷ ಪೂಜೆ
ಉಡುಪಿ:
ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ ಮಾಡಿದ್ರು.
ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಚಂಡಿಕಾಹೋಮ ಸಲ್ಲಿಕೆ ಮಾಡಿದ್ರು.
ಡಿಜಿಪಿ ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ ನಡೆದಿದ್ದು ,ಪತಿ ಡಿ.ಎನ್ ನರಸಿಂಹರಾಜು ಹೋಮದಲ್ಲಿ ಭಾಗಿಯಾಗಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು.Conclusion:ಉಡುಪಿ: ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ: ವಿಶೇಷ ಪೂಜೆ
ಉಡುಪಿ:
ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ ಮಾಡಿದ್ರು.
ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಚಂಡಿಕಾಹೋಮ ಸಲ್ಲಿಕೆ ಮಾಡಿದ್ರು.
ಡಿಜಿಪಿ ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ ನಡೆದಿದ್ದು ,ಪತಿ ಡಿ.ಎನ್ ನರಸಿಂಹರಾಜು ಹೋಮದಲ್ಲಿ ಭಾಗಿಯಾಗಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.