ETV Bharat / state

ರಾಯಚೂರು: ರಸ್ತೆ ಅಪಘಾತದಲ್ಲಿ ತೆಲಂಗಾಣ ಮೂಲದ ವ್ಯಕ್ತಿ ಸಾವು!

author img

By

Published : Sep 24, 2020, 7:19 PM IST

Telangana man killed in road accident, man killed in road accident at Raichur, Raichur road accident, Raichur road accident news, ಅಪಘಾತದಲ್ಲಿ ತೆಲಂಗಾಣದ ಮೂಲದ ವ್ಯಕ್ತಿ ಸಾವು, ರಾಯಚೂರಿನ ರಸ್ತೆ ಅಪಘಾತದಲ್ಲಿ ತೆಲಂಗಾಣದ ಮೂಲದ ವ್ಯಕ್ತಿ ಸಾವು, ರಾಯಚೂರು ರಸ್ತೆ ಅಪಘಾತ, ರಾಯಚೂರು ರಸ್ತೆ ಅಪಘಾತ ಸುದ್ದಿ,
ರಾಯಚೂರಿನ ರಸ್ತೆ ಅಪಘಾತದಲ್ಲಿ ತೆಲಂಗಾಣದ ಮೂಲದ ವ್ಯಕ್ತಿ ಸಾವು

ಬೈಕ್​ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ತೆಲಂಗಾಣ ಮೂಲದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು: ಲಾರಿ ಮತ್ತು ಬೈಕ್ ಮಧ್ಯೆ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ.

ರಾಯಚೂರಿನ ರಸ್ತೆ ಅಪಘಾತದಲ್ಲಿ ತೆಲಂಗಾಣದ ಮೂಲದ ವ್ಯಕ್ತಿ ಸಾವು

ತಾಲೂಕಿನ ಶಕ್ತಿನಗರದ ಯಾದವ್ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ತೆಲಂಗಾಣ ಮೂಲದ ಜಿಂದಾಪ್ಪ(35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇನ್ನು ಅಪಘಾತ ಸಂಭವಿಸಿದ ಬಳಿಕ ಲಾರಿ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತ ದೇಹವನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Telangana man killed in road accident, man killed in road accident at Raichur, Raichur road accident, Raichur road accident news, ಅಪಘಾತದಲ್ಲಿ ತೆಲಂಗಾಣದ ಮೂಲದ ವ್ಯಕ್ತಿ ಸಾವು, ರಾಯಚೂರಿನ ರಸ್ತೆ ಅಪಘಾತದಲ್ಲಿ ತೆಲಂಗಾಣದ ಮೂಲದ ವ್ಯಕ್ತಿ ಸಾವು, ರಾಯಚೂರು ರಸ್ತೆ ಅಪಘಾತ, ರಾಯಚೂರು ರಸ್ತೆ ಅಪಘಾತ ಸುದ್ದಿ,
ರಾಯಚೂರಿನ ರಸ್ತೆ ಅಪಘಾತದಲ್ಲಿ ತೆಲಂಗಾಣದ ಮೂಲದ ವ್ಯಕ್ತಿ ಸಾವು

ಅಪಘಾತ ಕುರಿತು ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.