ETV Bharat / state

ಸಬ್ ರಿಜಿಸ್ಟ್ರಾರ್​ ಆಫೀಸ್​ಗೆ ಬಂದ ದಚ್ಚುಗೆ ಅಭಿಮಾನಿಗಳ ಜೈಕಾರ

author img

By

Published : Aug 13, 2021, 10:19 PM IST

Updated : Aug 13, 2021, 10:29 PM IST

ಇಂದು ಯಾವುದೋ ಕೆಲಸದ ನಿಮಿತ್ತ ಟಿ ನರಸೀಪುರದ ಸಬ್​ ರಿಜಿಸ್ಟ್ರಾರ್​ ​ ಕಚೇರಿಗೆ ಆಗಮಿಸಿದ್ದರು. ಈ ವೇಳೆ ದರ್ಶನ್​ ನೋಡಲು ಅಭಿಮಾನಿಗಳ ದಂಡೇ ಕಚೇರಿ ಮುಂದೆ ನೆರೆದಿತ್ತು.

Darshan visited Sub Registrar Office at T narasipura
ಸಬ್ ರಿಜಿಸ್ಟರ್ ಆಫೀಸ್​ಗೆ ಬಂದ ದಚ್ಚುಗೆ ಅಭಿಮಾನಿಗಳ ಜೈಕಾರ

ಮೈಸೂರು: ನಟ ದರ್ಶನ್ ಸಬ್ ರಿಜಿಸ್ಟ್ರಾರ್​ ಕಚೇರಿಗೆ ಬರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿ 'ದರ್ಶನ' ಪಡೆಯಲು ಮುಗಿಬಿದ್ದರು. ತಿ.ನರಸೀಪುರ ತಾಲೂಕಿನಲ್ಲಿರುವ ಸಬ್ ರಿಜಿಸ್ಟ್ರಾರ್​ ಕಚೇರಿಗೆ ನಟ ದರ್ಶನ್ ಯಾವುದೋ ಆಸ್ತಿ ನೋಂದಣಿ ವಿಚಾರಕ್ಕೆ ಬಂದಿದ್ದರು. ದರ್ಶನ್ ಬರುತ್ತಿದ್ದ ವಿಷಯ ತಿಳಿದು ಅಭಿಮಾನಿಗಳು ಸಬ್ ರಿಜಿಸ್ಟ್ರಾರ್​ ಆಫೀಸ್ ಮುಂದೆ ಜಮಾಯಿಸಿದ್ದಾರೆ.

ಈ ವೇಳೆ ದರ್ಶನ್, ಅಭಿಮಾನಿಗಳತ್ತ ಕೈ ಬೀಸಿ ತೆರಳಿದ್ದಾರೆ. ದರ್ಶನ್ ಸಬ್ ರಿಜಿಸ್ಟ್ರಾರ್​ ಆಫೀಸ್ ಗೆ ಬಂದು ಹೋಗುವವರೆಗೂ ಸಾರ್ವಜನಿಕರನ್ನ ಒಳ ಬಿಡದೇ, ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಸಬ್ ರಿಜಿಸ್ಟ್ರಾರ್​ ಆಫೀಸ್​ಗೆ ಬಂದ ದಚ್ಚುಗೆ ಅಭಿಮಾನಿಗಳ ಜೈಕಾರ

ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ 'ದೊಡ್ಮನೆ ಆಸ್ತಿ' ವಿಚಾರವಾಗಿ ವಾಕ್ಸಮರ ನಡೆದಿತ್ತು. ಈ ವಿಚಾರವಾಗಿ ಬೆಂಗಳೂರಿಗೆ ತೆರಳಿದ್ದ ದರ್ಶನ್, ಇಂದು ಮೈಸೂರಿನ ಸಬ್​ರಿಜಿಸ್ಟ್ರಾರ್​​​​ ​ ಕಚೇರಿಗೆ ಆಗಮಿಸಿದ್ದರು.

Last Updated : Aug 13, 2021, 10:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.