ETV Bharat / state

ಆನೆ ಸಾವಿನಲ್ಲಿ ಮದಗಜಗಳ ಕಾದಾಟ ಅಂತ್ಯ : ಶ್ರೀಗಂಧಕೋಠಿಗೆ ಜೋಡಿದಂತಗಳ ರವಾನೆ

author img

By

Published : Oct 8, 2021, 8:26 PM IST

ಮೃತ ಕಾಡಾನೆಯನ್ನು ಪಶುವೈದ್ಯ ಡಾ. ವಾಸಿ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅನಂತರ ದಂತಗಳನ್ನು ಮೈಸೂರಿನ ಶ್ರೀಗಂಧ ಕೋಠಿಗೆ ರವಾನಿಸಲಾಗಿದೆ..

elephant
ಆನೆ

ಚಾಮರಾಜನಗರ : ಮದಗಜಗಳ ಕಾದಾಟದಲ್ಲಿ ಆನೆಯೊಂದು ಕೊನೆಯುಸಿರೆಳೆದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎನ್.ಬೇಗೂರು ವಲಯದಲ್ಲಿ ನಡೆಸಿದೆ.

elephant-died
ಮೃತ ಆನೆ

ಹೆಡಿಯಾಲ ಉಪ‌ವಿಭಾಗದ ಎನ್. ಬೇಗೂರ್ ವಲಯದ ಕಳಸೂರು ಗಸ್ತಿನಲ್ಲಿ ಕಾಡಾನೆ ಮೃತದೇಹ ಪತ್ತೆಯಾಗಿದೆ. ಮೃತ ಕಾಡಾನೆಯ ಎರಡು ದಂತಗಳು ಸುರಕ್ಷಿತವಾಗಿವೆ. ಒಂದು ದಂತ 1.9 ಹಾಗೂ ಮತ್ತೊಂದು 1.7 ಮೀಟರ್ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಕಾಡಾನೆಯನ್ನು ಪಶುವೈದ್ಯ ಡಾ. ವಾಸಿ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅನಂತರ ದಂತಗಳನ್ನು ಮೈಸೂರಿನ ಶ್ರೀಗಂಧ ಕೋಠಿಗೆ ರವಾನಿಸಲಾಗಿದೆ.

ಓದಿ: ಮಹಿಳೆಗೆ 32 ಲಕ್ಷ ರೂ. ಮೋಸ ಮಾಡಿದ ಇನ್​​ಸ್ಟಾಗ್ರಾಂ ವ್ಯಕ್ತಿ.. ಮೋಸ ಹೋಗಿದ್ದು ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.