ETV Bharat / state

ಕೆಎಸ್ಆರ್‌ಟಿಸಿ ಬಸ್‌ಗೆ ಕಿಡಿಗೇಡಿಗಳಿಂದ ಕಲ್ಲು: ಗಾಜು ಪುಡಿ

author img

By

Published : Apr 13, 2021, 9:22 AM IST

ಸಾರಿಗೆ ನೌಕರರ ಮುಷ್ಕರ 7ನೇ ದಿನವೂ ಮುಂದುವರೆದಿದ್ದು, ಮುಷ್ಕರದ ನಡುವೆ ಕೆಲವು ಬಸ್​ಗಳು ಸಂಚಾರ ನಡೆಸಿದ್ದವು. ಚಿಕ್ಕೋಡಿ - ಹುಕ್ಕೇರಿ ಪಟ್ಟಣಗಳಿಗೆ ಸಂಚಾರ ನಡೆಸುತ್ತಿದ್ದ ಬಸ್ ಮೇಲೆ ಕೆಲವರು ಕಲ್ಲು ತೂರಿದ್ದಾರೆ.

some throwed stones on the bus in chikkodi
ಕೆಎಸ್ಆರ್‌ಟಿಸಿ ಬಸ್‌ಗೆ ಕಿಡಿಗೇಡಿಗಳಿಂದ ಕಲ್ಲು: ಬಸ್​​​ ಮುಂಭಾಗದ ಗಾಜು ಪುಡಿ!

ಚಿಕ್ಕೋಡಿ: ಕೆಎಸ್ಆರ್‌ಟಿಸಿ ಬಸ್​ಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದು, ಬಸ್​​ ಮುಂಭಾಗದ ಗಾಜು ಜಖಂಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಬಸ್​​​ ಮುಂಭಾಗದ ಗಾಜು ಪುಡಿ

ಸಾರಿಗೆ ನೌಕರರ ಮುಷ್ಕರ 7ನೇ ದಿನವೂ ಮುಂದುವರೆದಿದ್ದು, ಮುಷ್ಕರದ ನಡುವೆ ಕೆಲವು ಬಸ್​ಗಳು ಸಂಚಾರ ನಡೆಸಿದ್ದವು. ಚಿಕ್ಕೋಡಿ - ಹುಕ್ಕೇರಿ ಪಟ್ಟಣಗಳಿಗೆ ಸಂಚಾರ ನಡೆಸುತ್ತಿದ್ದ ಬಸ್ ಮೇಲೆ ಕಲ್ಲು ತೂರಿದ್ದಾರೆ. ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದ ಬಳಿ ಬೈಕ್ ನಲ್ಲಿ ಬಂದು ಬಸ್​​​ಗೆ ಕಲ್ಲು ತೂರಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಕುಶಾಲನಗರದಲ್ಲಿ ಬಸ್​ ಚಾಲಕನ ಮೇಲೆ ಹಲ್ಲೆ, ಮೂವರ ಬಂಧನ

ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.