ETV Bharat / bharat

ಮಧ್ಯಪ್ರದೇಶ ಬಸ್​ ದುರಂತ: ಮೃತರ ಕುಟುಂಬಸ್ಥರು ಭೇಟಿಯಾಗಿ ಸಾಂತ್ವನ ಹೇಳಿದ ಸಿಎಂ

author img

By

Published : Feb 17, 2021, 4:35 PM IST

CM Shivraj Singh Chouhan arrives at Rampur Naikin in Sidhi
ಸಿಧಿ ಜಿಲ್ಲೆಗೆ ಆಗಮಿಸಿದ ಮದ್ಯಪ್ರದೇಶ ಸಿಎಂ

ಸಿಧಿಯಿಂದ ಸತ್ನಾಗೆ ತೆರಳುತ್ತಿದ್ದ ಬಸ್​ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದ್ದು, ಘಟನೆಯಿಂದ ಇದುವರೆಗೆ 50 ಮೃತಪಟ್ಟಿದ್ದಾರೆ. ದುರಂತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಸಿಧಿ (ಮಧ್ಯಪ್ರದೇಶ) : ಜಿಲ್ಲೆಯ ರಾಂಪುರ್​ ನಾಯ್ಕಿನ್​ಗೆ ಮಂಗಳವಾರ ಆಗಮಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಸ್​ ಕಾಲುವೆಗೆ ಉರುಳಿ ಬಿದ್ದು ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಸಿಧಿಯಿಂದ ಸತ್ನಾಗೆ ತೆರಳುತ್ತಿದ್ದ ಬಸ್​ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದ್ದು, ಘಟನೆಯಿಂದ ಇದುವರೆಗೆ 50 ಮೃತಪಟ್ಟಿದ್ದಾರೆ. ದುರಂತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಓದಿ : ಸಿಧಿಯಲ್ಲಿ ಬಸ್​ ದುರಂತ​: ಮೃತರ ಸಂಖ್ಯೆ 49ಕ್ಕೆ ಏರಿಕೆ

ದುರಂತಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.