, Maharashtra leaders, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ, ಶಿವಸೇನೆ, ಕಾಂಗ್ರೆಸ್​,ಎನ್​ಸಿಪಿ, ಮೈತ್ರಿ ಸರ್ಕಾರ ರಚನೆ, ಶಿವಸೇನೆ ಮುಖಂಡ ರಾವತ್​", "inLanguage": "kn", "publisher": { "@type": "Organization", "name": "ETV Bharat", "url": "https://www.etvbharat.com", "logo": { "@type": "ImageObject", "contentUrl": "https://etvbharatimages.akamaized.net/etvbharat/prod-images/768-512-5026967-thumbnail-3x2-wdfdf.jpg" } } }
, Maharashtra leaders, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ, ಶಿವಸೇನೆ, ಕಾಂಗ್ರೆಸ್​,ಎನ್​ಸಿಪಿ, ಮೈತ್ರಿ ಸರ್ಕಾರ ರಚನೆ, ಶಿವಸೇನೆ ಮುಖಂಡ ರಾವತ್​", "articleSection": "bharat", "articleBody": "ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮತ್ತಷ್ಟು ಕಂಗಟ್ಟಾಗಿದ್ದು, ಬಿಜೆಪಿ ಸರ್ಕಾರ ರಚನೆ ಮಾಡಲು ಹಿಂದೇಟು ಹಾಕುತ್ತಿದ್ದಂತೆ ಶಿವಸೇನೆಗೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಆಫರ್​ ನೀಡಿದ್ದಾರೆ.ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಿಂದ ಬಿಜೆಪಿ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಶಿವಸೇನಾ ನಾಯಕ ಸಂಜಯ್​ ರಾವುತ್​, ತಮಗೆ ರಾಜ್ಯಪಾಲರು ಇನ್ನಷ್ಟು ಹೆಚ್ಚಿನ ಸಮಯಾವಕಾಶ ನೀಡಿದರೆ ಸರ್ಕಾರ ರಚನೆ ಸುಲಭವಾಗುತ್ತದೆ. ಆದರೆ, ರಾಜ್ಯಪಾಲರು ಈ ಅವಕಾಶ ನೀಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ. Sanjay Raut, Shiv Sena: It is BJP's arrogance that they are refusing to form govt in Maharashtra. It is an insult to the people of Maharashtra. They are willing to sit in opposition, but they are reluctant to follow the 50-50 formula, for which they agreed before polls. pic.twitter.com/8fdgExDU7y— ANI (@ANI) November 11, 2019 ಬಿಜೆಪಿಗೆ 72 ಗಂಟೆಗಳ ಕಾಲ ಅವಕಾಶ ನೀಡಿದ್ದ ರಾಜ್ಯಪಾಲರು ನಮಗೆ ಅದಕ್ಕಿಂತ ಕಡಿಮೆ ಅವಧಿ ನೀಡಿದ್ದಾರೆ. ಇದು ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ರೂಪಿಸಿರುವ ಕಾರ್ಯತಂತ್ರ ಎಂದು ದೂರಿದ್ದಾರೆ. Congress leader Mallikarjun Kharge after party's Working Committee meeting ends: We have called our Maharashtra leaders to Delhi for further discussions, the meeting will be at 4 pm. https://t.co/A95BwEaOW9 pic.twitter.com/iMEFMsh8cD— ANI (@ANI) November 11, 2019 ಈ ನಡುವೆ ಕಾಂಗ್ರೆಸ್​ ಮಿತ್ರಪಕ್ಷವಾಗಿ ಶಿವಸೇನೆ ಇಟ್ಟುಕೊಂಡು ಸ್ಪರ್ಧಿಸಬಹುದೇ ಎಂಬ ಪ್ರಶ್ನೆಯನ್ನ ಕಾಂಗ್ರೆಸ್​ ಮಾಡಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ನಾಯಕ ಸಂಜಯ್​ ನಿರುಪಮ್​, ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆ ಉದ್ಭವಿಸಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಮತ್ತು ಮಹಾರಾಷ್ಟ್ರದಲ್ಲಿ ಯಾರು ಯಾರೊಂದಿಗೆ ಹಾಗೂ ಹೇಗೆ ಸರ್ಕಾರ ರಚನೆ ಮಾಡ್ತಾರೆ ಎಂಬುದು ಮುಖ್ಯವಲ್ಲ. ಶಿವಸೇನೆ ಜತೆ ಮುಂಬರುವ ಚುನಾವಣೆಯಲ್ಲಿ ಮೈತ್ರಿ ಸಾಧ್ಯವೇ ಎನ್ನುವುದು ಮುಖ್ಯ ಎಂದು ಸಂಜಯ್​ ನಿರುಪಮ್​ ಎನ್​ಸಿಪಿಯನ್ನ ಕೇಳಿದ್ದಾರೆ. Nawab Malik, NCP after party's core group meeting on govt formation in Maharashtra: We are waiting for Congress to take a decision. We fought elections together and whatever will be decided, it will be decided together. pic.twitter.com/zs7uo379W2— ANI (@ANI) November 11, 2019 ಇದರ ಮಧ್ಯೆ ಮಾತನಾಡಿರುವ ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರೊಂದಿಗೆ ಸಂಜೆ 4 ಗಂಟೆಗೆ ದೆಹಲಿಯಲ್ಲಿ ಮೀಟಿಂಗ್ ಹಮ್ಮಿಕೊಳ್ಳಲಾಗಿದ್ದು, ಇದಾದ ಬಳಿಕ ನಮ್ಮ ಮುಂದಿನ ನಿರ್ಧಾರ ಏನು ಎಂಬುದರ ಕುರಿತು ತಿಳಿಸಲಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಎನ್​ಸಿಪಿ ಮುಖಂಡ ನವಾಬ್ ಮಲಿಕ್ ಮಾತನಾಡಿದ್ದು, ಕಾಂಗ್ರೆಸ್​ ಪಕ್ಷ ಶಿವಸೇನೆಗೆ ಬೆಂಬಲ ನೀಡುವ ಆಸಕ್ತಿ ವ್ಯಕ್ತಪಡಿಸಿದೆ. ಆದರೆ ನಾವು ಕಾಂಗ್ರೆಸ್​ ಜತೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಕಾರಣ ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.", "url": "https://www.etvbharat.comkannada/karnataka/bharat/bharat-news/sanjay-raut-shiv-sena-on-governors-invite/ka20191111131250135", "inLanguage": "kn", "datePublished": "2019-11-11T13:12:58+05:30", "dateModified": "2019-11-11T13:12:58+05:30", "dateCreated": "2019-11-11T13:12:58+05:30", "thumbnailUrl": "https://etvbharatimages.akamaized.net/etvbharat/prod-images/768-512-5026967-thumbnail-3x2-wdfdf.jpg", "mainEntityOfPage": { "@type": "WebPage", "@id": "https://www.etvbharat.comkannada/karnataka/bharat/bharat-news/sanjay-raut-shiv-sena-on-governors-invite/ka20191111131250135", "name": "ಶಿವಸೇನೆ ಜತೆ ಸೇರಿ ಸರ್ಕಾರ ರಚನೆಗೆ ಎನ್​​ಸಿಪಿ ನಿರ್ಧಾರ... ಕಾಂಗ್ರೆಸ್​ ಒಪ್ಪಿಗೆಯಷ್ಟೇ ಬಾಕಿ...!", "image": "https://etvbharatimages.akamaized.net/etvbharat/prod-images/768-512-5026967-thumbnail-3x2-wdfdf.jpg" }, "image": { "@type": "ImageObject", "url": "https://etvbharatimages.akamaized.net/etvbharat/prod-images/768-512-5026967-thumbnail-3x2-wdfdf.jpg", "width": 1200, "height": 900 }, "author": { "@type": "Organization", "name": "ETV Bharat", "url": "https://www.etvbharat.com/author/undefined" }, "publisher": { "@type": "Organization", "name": "ETV Bharat Karnataka", "url": "https://www.etvbharat.com", "logo": { "@type": "ImageObject", "url": "https://etvbharatimages.akamaized.net/etvbharat/static/assets/images/etvlogo/kannada.png", "width": 82, "height": 60 } } }

ETV Bharat / bharat

ಶಿವಸೇನೆ ಜತೆ ಸೇರಿ ಸರ್ಕಾರ ರಚನೆಗೆ ಎನ್​​ಸಿಪಿ ನಿರ್ಧಾರ... ಕಾಂಗ್ರೆಸ್​ ಒಪ್ಪಿಗೆಯಷ್ಟೇ ಬಾಕಿ...!

author img

By

Published : Nov 11, 2019, 1:12 PM IST

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮತ್ತಷ್ಟು ಕಂಗಟ್ಟಾಗಿದ್ದು, ಬಿಜೆಪಿ ಸರ್ಕಾರ ರಚನೆ ಮಾಡಲು ಹಿಂದೇಟು ಹಾಕುತ್ತಿದ್ದಂತೆ ಶಿವಸೇನೆಗೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಆಫರ್​ ನೀಡಿದ್ದಾರೆ.

ಸಂಜಯ್​ ರಾವುತ್,ಶಿವಸೇನೆ ಮುಖಂಡ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಿಂದ ಬಿಜೆಪಿ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಶಿವಸೇನಾ ನಾಯಕ ಸಂಜಯ್​ ರಾವುತ್​, ತಮಗೆ ರಾಜ್ಯಪಾಲರು ಇನ್ನಷ್ಟು ಹೆಚ್ಚಿನ ಸಮಯಾವಕಾಶ ನೀಡಿದರೆ ಸರ್ಕಾರ ರಚನೆ ಸುಲಭವಾಗುತ್ತದೆ. ಆದರೆ, ರಾಜ್ಯಪಾಲರು ಈ ಅವಕಾಶ ನೀಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.

  • Sanjay Raut, Shiv Sena: It is BJP's arrogance that they are refusing to form govt in Maharashtra. It is an insult to the people of Maharashtra. They are willing to sit in opposition, but they are reluctant to follow the 50-50 formula, for which they agreed before polls. pic.twitter.com/8fdgExDU7y

    — ANI (@ANI) November 11, 2019 " class="align-text-top noRightClick twitterSection" data=" ">

ಬಿಜೆಪಿಗೆ 72 ಗಂಟೆಗಳ ಕಾಲ ಅವಕಾಶ ನೀಡಿದ್ದ ರಾಜ್ಯಪಾಲರು ನಮಗೆ ಅದಕ್ಕಿಂತ ಕಡಿಮೆ ಅವಧಿ ನೀಡಿದ್ದಾರೆ. ಇದು ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ರೂಪಿಸಿರುವ ಕಾರ್ಯತಂತ್ರ ಎಂದು ದೂರಿದ್ದಾರೆ.

ಈ ನಡುವೆ ಕಾಂಗ್ರೆಸ್​ ಮಿತ್ರಪಕ್ಷವಾಗಿ ಶಿವಸೇನೆ ಇಟ್ಟುಕೊಂಡು ಸ್ಪರ್ಧಿಸಬಹುದೇ ಎಂಬ ಪ್ರಶ್ನೆಯನ್ನ ಕಾಂಗ್ರೆಸ್​ ಮಾಡಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ನಾಯಕ ಸಂಜಯ್​ ನಿರುಪಮ್​, ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆ ಉದ್ಭವಿಸಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಮತ್ತು ಮಹಾರಾಷ್ಟ್ರದಲ್ಲಿ ಯಾರು ಯಾರೊಂದಿಗೆ ಹಾಗೂ ಹೇಗೆ ಸರ್ಕಾರ ರಚನೆ ಮಾಡ್ತಾರೆ ಎಂಬುದು ಮುಖ್ಯವಲ್ಲ. ಶಿವಸೇನೆ ಜತೆ ಮುಂಬರುವ ಚುನಾವಣೆಯಲ್ಲಿ ಮೈತ್ರಿ ಸಾಧ್ಯವೇ ಎನ್ನುವುದು ಮುಖ್ಯ ಎಂದು ಸಂಜಯ್​ ನಿರುಪಮ್​ ಎನ್​ಸಿಪಿಯನ್ನ ಕೇಳಿದ್ದಾರೆ.

  • Nawab Malik, NCP after party's core group meeting on govt formation in Maharashtra: We are waiting for Congress to take a decision. We fought elections together and whatever will be decided, it will be decided together. pic.twitter.com/zs7uo379W2

    — ANI (@ANI) November 11, 2019 " class="align-text-top noRightClick twitterSection" data=" ">

ಇದರ ಮಧ್ಯೆ ಮಾತನಾಡಿರುವ ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರೊಂದಿಗೆ ಸಂಜೆ 4 ಗಂಟೆಗೆ ದೆಹಲಿಯಲ್ಲಿ ಮೀಟಿಂಗ್ ಹಮ್ಮಿಕೊಳ್ಳಲಾಗಿದ್ದು, ಇದಾದ ಬಳಿಕ ನಮ್ಮ ಮುಂದಿನ ನಿರ್ಧಾರ ಏನು ಎಂಬುದರ ಕುರಿತು ತಿಳಿಸಲಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಎನ್​ಸಿಪಿ ಮುಖಂಡ ನವಾಬ್ ಮಲಿಕ್ ಮಾತನಾಡಿದ್ದು, ಕಾಂಗ್ರೆಸ್​ ಪಕ್ಷ ಶಿವಸೇನೆಗೆ ಬೆಂಬಲ ನೀಡುವ ಆಸಕ್ತಿ ವ್ಯಕ್ತಪಡಿಸಿದೆ. ಆದರೆ ನಾವು ಕಾಂಗ್ರೆಸ್​ ಜತೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಕಾರಣ ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Intro:Body:

ಬಿಜೆಪಿಗೆ ರಾಷ್ಟ್ರಪತಿ ಆಡಳಿತ ಹೇರುವ ಉದ್ದೇಶವಿದೆ: ಸಂಜಯ್​ ರಾವುತ್​ ಆಕ್ರೋಶ 



ಮುಂಬೈ: ಸರ್ಕಾರ ರಚನೆಯಿಂದ ಬಿಜೆಪಿ ಹಿಂದೆ ಸರಿದಿದೆ.  ಈ ಹಿನ್ನೆಲೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ  ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.  

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಶಿವಸೇನಾ ನಾಯಕ ಸಂಜಯ್​ ರಾವುತ್​,  ತಮಗೆ ರಾಜ್ಯಪಾಲರು ಇನ್ನಷ್ಟು ಹೆಚ್ಚಿನ ಸಮಯಾವಕಾಶ ನೀಡಿದರೆ ಸರ್ಕಾರ ರಚನೆ ಸುಲಭವಾಗುತ್ತದೆ. ಆದರೆ, ರಾಜ್ಯಪಾಲರು ಈ ಅವಕಾಶ ನೀಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.  



ಬಿಜೆಪಿಗೆ 72 ಗಂಟೆಗಳ ಕಾಲ ಅವಕಾಶ ನೀಡಿದ್ದ ರಾಜ್ಯಪಾಲರು ನಮಗೆ ಅದಕ್ಕಿಂತ ಕಡಿಮೆ ಅವಧಿ ನೀಡಿದ್ದಾರೆ. ಇದು  ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ರೂಪಿಸಿರುವ ಕಾರ್ಯತಂತ್ರ ಎಂದು ದೂರಿದ್ದಾರೆ.  



ಈ ನಡುವೆ ಕಾಂಗ್ರೆಸ್​ ಮಿತ್ರಪಕ್ಷವಾಗಿ ಶಿವಸೇನೆ ಇಟ್ಟುಕೊಂಡು ಸ್ಪರ್ಧಿಸಬಹುದೇ ಎಂಬ ಪ್ರಶ್ನೆಯನ್ನ ಕಾಂಗ್ರೆಸ್​ ಮಾಡಿದೆ. ಈ ಬಗ್ಗೆ ಮಾತನಾಡಿರುವ  ಕಾಂಗ್ರೆಸ್​ ನಾಯಕ ಸಂಜಯ್​ ನಿರುಪಮ್​,  ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆ ಉದ್ಭವಿಸಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.  ಮತ್ತು ಮಹಾರಾಷ್ಟ್ರದಲ್ಲಿ ಯಾರು ಯಾರೊಂದಿಗೆ ಹಾಗೂ ಹೇಗೆ ಸರ್ಕಾರ ರಚನೆ ಮಾಡ್ತಾರೆ ಎಂಬುದು ಮುಖ್ಯವಲ್ಲ.   ಶಿವಸೇನೆ ಜತೆ ಮುಂಬರುವ ಚುನಾವಣೆಯಲ್ಲಿ  ಮೈತ್ರಿ ಸಾಧ್ಯವೇ ಎನ್ನುವುದು ಮುಖ್ಯ ಎಂದು  ಸಂಜಯ್​ ನಿರುಪಮ್​ ಎನ್​ಸಿಪಿಯನ್ನ ಕೇಳಿದ್ದಾರೆ.  

 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.