ಕರ್ನಾಟಕ

karnataka

ನಮ್ಮ ರಕ್ತ ಹರಿಸುತ್ತೇವೆಯೇ ಹೊರತು, ಹಿಂದುತ್ವ ಕೆಳಗಿಳಿಯಲು ಬಿಡಲ್ಲ: ಸಂಜಯ್ ರಾವತ್​

By

Published : May 14, 2022, 10:08 PM IST

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜನೆಗೊಂಡಿರುವ ಬೃಹತ್ ಶಿವಸೇನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮಾತನಾಡಿದರು. ಹಿಂದುತ್ವಕ್ಕಾಗಿ ನಮ್ಮ ರಕ್ತವನ್ನ ಹರಿಸುತ್ತೇವೆ, ಹೊರತಾಗಿ ಹಿಂದುತ್ವ ಕೆಳಗಿಳಿಸಲು ಬಿಡುವುದಿಲ್ಲ ಎಂದಿದ್ದಾರೆ. ಶಿವಸೇನೆ ಹಿಂದು ಸಿದ್ಧಾಂತಗಳಿಗೆ ಬದ್ಧವಾಗಿದ್ದು, ಅದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ABOUT THE AUTHOR

...view details