ಕರ್ನಾಟಕ

karnataka

ಇದು ಭಾಗ್ಯ, ಇದು ಬರದನಾಡಿಗೆ ಭಾಗ್ಯ.. ವಾಣಿವಿಲಾಸ ಸಾಗರಕ್ಕೆ ಹರಿದಳು 'ಭದ್ರೆ' ..

By

Published : Oct 6, 2019, 3:56 AM IST

Updated : Oct 6, 2019, 7:35 AM IST

ಬರದ ನಾಡಿನ ಶಾಪ ವಿಮೋಚನೆಯಾಗಿದೆ, ದಶಕದ ಕನಸು ನನಸಾಗಿದೆ. ಕುಡಿಯೋದಕ್ಕೂ ನೀರು ಸಿಗದೆ ಪರದಾಡುತ್ತಿದ್ದ ಕೋಟೆನಾಡು ಚಿತ್ರದುರ್ಗದ ಜನರ ಮನಸಲ್ಲೀಗ ಮಂದಹಾಸ ಮೂಡಿದೆ. ಇದಕ್ಕೆ ಕಾರಣ ವಾಣಿವಿಲಾಸ ಸಾಗರಕ್ಕೆ ಹರಿದ ಭದ್ರೆ.
Last Updated :Oct 6, 2019, 7:35 AM IST

ABOUT THE AUTHOR

...view details