ಕರ್ನಾಟಕ

karnataka

ಕೋಟೆನಾಡಿನಲ್ಲಿ ಧಾರಾಕಾರ ಮಳೆ, ರೈತರ ಮೊಗದಲ್ಲಿ ಕಳೆ

By

Published : Oct 19, 2019, 12:12 PM IST

ಕೋಟೆನಾಡು ಚಿತ್ರದುರ್ಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ದಾಸನಕುಂಟೆ, ಕುನಬೇವು ಸುತ್ತಮುತ್ತಲ ಪ್ರದೇಶದ ಹಳ್ಳ, ಕೊಳ್ಳ, ಕೆರಗಳು ಭರ್ತಿಯಾಗಿವೆ. ಧಾರಾಕಾರವಾಗಿ ಸುರಿದ ವರ್ಷಧಾರೆ ಅನ್ನದಾತನ ಮೊಗದಲ್ಲಿ ಸಂತಸ ಮೂಡಿಸಿದೆ.

ABOUT THE AUTHOR

...view details