ಹುಬ್ಬಳ್ಳಿಯ ಸಾಯಿನಗರದಲ್ಲಿ ಹರ ಘರ್ ತಿರಂಗಾ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ ಕೊಟ್ಟರು. ಧಾರವಾಡ ಜಿಲ್ಲೆ ಜನರಿಗೆ ಅಭಿವೃದ್ಧಿ ಕಾರ್ಯದ ಭರವಸೆ ಹುಟ್ಟಿಸಿರುವ ಜೋಶಿ, ಡ್ರಮ್ ಸೆಟ್ ಬಾರಿಸುವ ಮೂಲಕ ಸಂಭ್ರಮಿಸಿದರು.
Last Updated :Feb 3, 2023, 8:26 PM IST