ಕರ್ನಾಟಕ

karnataka

ಕೇಂದ್ರ & ರಾಜ್ಯಗಳ ವಿತ್ತೀಯ ಅಗತ್ಯಗಳ ನಡುವೆ ಸಮತೋಲನ ಸಾಧಿಸಲು ಹಣಕಾಸು ಆಯೋಗ ಪ್ರಯತ್ನ- ಎನ್.ಕೆ.ಸಿಂಗ್

By

Published : Feb 22, 2021, 5:19 PM IST

()
ನವದೆಹಲಿ: ಕೇಂದ್ರ ಮತ್ತು ರಾಜ್ಯಗಳ ಹಣಕಾಸಿನ ಅಗತ್ಯಗಳ ನಡುವೆ ಸಮತೋಲನ ಸಾಧಿಸಲು ಸರ್ಕಾರದ ಥಿಂಕ್​ ಟ್ಯಾಂಕ್​ ಹಣಕಾಸು ಆಯೋಗ ಪ್ರಯತ್ನಿಸುತ್ತಿದೆ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‌ಕೆ ಸಿಂಗ್ ಅವರು 'ಈಟಿವಿ ಭಾರತ' ಉಪ ಸುದ್ದಿ ಸಂಪಾದಕ ಕೃಷ್ಣಾನಂದ ತ್ರಿಪಾಠಿ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.

ABOUT THE AUTHOR

...view details