ಕರ್ನಾಟಕ

karnataka

ಸಂಸತ್‌ನಲ್ಲಿ ತಮಿಳು ಕವಿ ಸುಬ್ರಹ್ಮಣ್ಯ ಭಾರತೀ ರಚಿತ ಶ್ಲೋಕ ಪ್ರಸ್ತಾಪಿಸಿದ ಪ್ರಧಾನಿ ಮೋದಿ

By

Published : Feb 7, 2022, 9:31 PM IST

Updated : Feb 7, 2022, 9:40 PM IST

()
ಗಣತಂತ್ರ ಸಂಭ್ರಮದಲ್ಲಿ ತಮಿಳುನಾಡು ರಾಜ್ಯದ ಸ್ತಬ್ಧಚಿತ್ರ (ಟ್ಯಾಬ್ಲೋ)ವನ್ನು ತಿರಸ್ಕೃರಿಸಿದ ಕಾರಣ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಪಿತೂರಿ ನಡೆಸಿದೆ ಎಂದು ಆರೋಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ತಮಿಳು ಕವಿ, ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಭಾರತೀ ಅವರು ಬರೆದ ಕವಿತೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
Last Updated :Feb 7, 2022, 9:40 PM IST

ABOUT THE AUTHOR

...view details