ರೈತರಿಗೆ ಪಿಂಚಣಿ, ನಿವೃತ್ತಿ ಅವಧಿ ನಿಗದಿಗೆ ಸಂಸದ ಡಿ ಕೆ ಸುರೇಶ್ ಒತ್ತಾಯ
By
Published : Feb 8, 2022, 9:18 PM IST
()
ಲೋಕಸಭೆಯಲ್ಲಿ ಬಜೆಟ್ ಅಧಿವೇಶನದ ಚರ್ಚೆಯ ವೇಳೆ ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಿ ಕೆ ಸುರೇಶ್ ಅವರು ರೈತರಿಗೆ ಪಿಂಚಣಿ, ನಿವೃತ್ತಿ ಅವಧಿ, ಎಂಎಸ್ಪಿ ದರದ ಬಗ್ಗೆ ಮಾತನಾಡಿದ್ದಾರೆ..