ಬಳ್ಳಾರಿ:ಜಿಲ್ಲೆಯ ಹೊಸಪೇಟೆ ನಗರಸಭೆಯ ಬಿಲ್ ಕಲೆಕ್ಟರ್ ಮಾರೆಣ್ಣ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಅರ್ಜಿ ನಮೂನೆ-3 ಅನ್ನು ನೀಡಲು 4,000 ರೂಪಾಯಿ ಲಂಚದ ಹಣಕ್ಕೆ ಬಿಲ್ ಕಲೆಕ್ಟರ್ ಮಾರೆಣ್ಣ ಬೇಡಿಕೆ ಇಟ್ಟಿದ್ದಾರೆ ಎಂದು ಹೊಸಪೇಟೆಯ ಪಾಂಡುರಂಗಯ್ಯ ಎಂಬುವರು ಎಸಿಬಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಈ ದಾಳಿ ಮಾಡಲಾಗಿದೆ ಎಂದು ಬಳ್ಳಾರಿ ಎಸಿಬಿ ಅಧಿಕಾರಿ ಶ್ರೀಧರ್ ದೊಡ್ಡಿ ತಿಳಿಸಿದ್ದಾರೆ.
ಪಾಂಡುರಂಗಯ್ಯರ ಬಳಿ 3,000 ರೂ. ಲಂಚ ಪಡೆಯುವ ವೇಳೆ ಬಿಲ್ ಕಲೆಕ್ಟರ್ ಬಲೆಗೆ ಬಿದ್ದಿದ್ದಾನೆ. ಮಾರೆಣ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Intro:ಹೊಸಪೇಟೆ ನಗರಸಭೆ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ!
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರಸಭೆಯ ಬಿಲ್ ಕಲೆಕ್ಟರ್ ಮಾರೆಣ್ಣ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಬಿಲ್ ಕಲೆಕ್ಟರ್ ಮಾರೆಣ್ಣ ಅವರು ನಿನ್ನೆಯ ದಿನ 3,000 ರೂ. ಲಂಚ ಪಡೆಯಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಅರ್ಜಿ ನಮೂನೆಯ 3 ಅನ್ನು ನೀಡಲು 4,000 ರೂ. ಲಂಚದ ಹಣಕ್ಕೆ ಮಾರೆಣ್ಣ ಬೇಡಿಕೆ ಇಟ್ಟಿದ್ದಾರೆ ಎಂದು ಹೊಸಪೇಟೆ ನಗರದ ಪಾಂಡುರಂಗಯ್ಯ ಅವರು ಎಸಿಬಿ ದೂರು ನೀಡಿದ್ದರು.
Body:ಪಾಂಡುರಂಗಯ್ಯನವರ ದೂರಿನ ಹಿನ್ನಲೆಯಲ್ಲಿ ಈ ದಾಳಿ ಮಾಡಲಾಗಿದೆ ಎಂದು ಬಳ್ಳಾರಿ ಎಸಿಬಿ ಇನ್ಸಪೆಕ್ಟರ್ ಶ್ರೀಧರದೊಡ್ಡಿ ತಿಳಿಸಿದರು. ಮಾರೆಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದೆ.
ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:KN_BLY_01_HOSAPETE_NAGAR_SABHE_ACB_TRAPPED_7203310
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರಸಭೆಯ ಬಿಲ್ ಕಲೆಕ್ಟರ್ ಮಾರೆಣ್ಣ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಬಿಲ್ ಕಲೆಕ್ಟರ್ ಮಾರೆಣ್ಣ ಅವರು ನಿನ್ನೆಯ ದಿನ 3,000 ರೂ. ಲಂಚ ಪಡೆಯಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಅರ್ಜಿ ನಮೂನೆಯ 3 ಅನ್ನು ನೀಡಲು 4,000 ರೂ. ಲಂಚದ ಹಣಕ್ಕೆ ಮಾರೆಣ್ಣ ಬೇಡಿಕೆ ಇಟ್ಟಿದ್ದಾರೆ ಎಂದು ಹೊಸಪೇಟೆ ನಗರದ ಪಾಂಡುರಂಗಯ್ಯ ಅವರು ಎಸಿಬಿ ದೂರು ನೀಡಿದ್ದರು.
Body:ಪಾಂಡುರಂಗಯ್ಯನವರ ದೂರಿನ ಹಿನ್ನಲೆಯಲ್ಲಿ ಈ ದಾಳಿ ಮಾಡಲಾಗಿದೆ ಎಂದು ಬಳ್ಳಾರಿ ಎಸಿಬಿ ಇನ್ಸಪೆಕ್ಟರ್ ಶ್ರೀಧರದೊಡ್ಡಿ ತಿಳಿಸಿದರು. ಮಾರೆಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದೆ.
ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:KN_BLY_01_HOSAPETE_NAGAR_SABHE_ACB_TRAPPED_7203310