ಶಿವಮೊಗ್ಗ:ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರಕ್ಕೆ ಶಿವಮೊಗ್ಗದ ಮುಸ್ಲಿಂ ಕುಟುಂಬವೊಂದು 1 ಲಕ್ಷದ 1 ಸಾವಿರದ 101 ರೂಪಾಯಿ ದೇಣಿಗೆ ನೀಡಿದ್ದಾರೆ.
ಅಶೋಕ ನಗರದ ಮುಜೀಬ್ ಹಾಗೂ ಕುಟುಂಬಸ್ಥರು ಚೆಕ್ ಮೂಲಕ ಶ್ರೀರಾಮಮಂದಿರ ಸಮರ್ಪಣಾ ನಿಧಿಗೆ ಈ ಹಣವನ್ನು ಸಮರ್ಪಿಸಿದ್ದಾರೆ. ಇವರು 93 ಎಂಬ ಹೆಸರಿನ ಬೀಡಿ ಉದ್ಯಮ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಸಚಿವ ಕೆ.ಎಸ್.ಈಶ್ವರಪ್ಪ
Last Updated : Jan 18, 2021, 3:59 PM IST