ಕರ್ನಾಟಕ

karnataka

ಕರ್ತಾರ್​ಪುರ ಸಾಹಿಬ್​​ ಕಾರಿಡಾರ್​ ಉದ್ಘಾಟನೆ: ಕರ್ನಾಟಕದ ಈ ಗುರೂಜಿಗೆ ಪಾಕ್​ ಆಹ್ವಾನ!

By

Published : Nov 8, 2019, 8:07 AM IST

ಪಾಕ್​ ಸರ್ಕಾರದಿಂದ ಶ್ರೀ ಶ್ರೀ ರವಿಶಂಕರ್​ ಗುರೂಜಿಗೆ ಕರ್ತಾರ್​ಪುರ ಸಾಹಿಬ್ ಕಾರಿಡಾರ್​ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಈ ಆಹ್ವಾನವನ್ನ ಶ್ರೀ ಶ್ರೀ ಸ್ವೀಕರಿಸಿದ್ದಾರೆ ಇಲ್ಲವೋ ಎಂಬುದು ಇದುವರೆಗೂ ತಿಳಿದು ಬಂದಿಲ್ಲ.

ಕರ್ತಾರ್​ಪುರ ಸಾಹಿಬ್

ಇಸ್ಲಾಮಾಬಾದ್: ನಾಳೆ ಪಾಕಿಸ್ತಾನದಲ್ಲಿ ಕರ್ತಾರ್​ಪುರ ಸಾಹಿಬ್​ ಕಾರಿಡಾರ್​​​ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್​ ಗುರೂಜಿಗೆ ಆಹ್ವಾನ ನೀಡಿದೆ.

ಪಾಕ್​ ಸರ್ಕಾರದಿಂದ ಶ್ರೀ ಶ್ರೀಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಈ ಆಹ್ವಾನವನ್ನ ಶ್ರೀ ಶ್ರೀ ಸ್ವೀಕರಿಸಿದ್ದಾರೆ ಇಲ್ಲವೋ ಎಂಬುದು ಗೊತ್ತಾಗಿಲ್ಲ.

ಶ್ರೀ ಶ್ರೀ ರವಿಶಂಕರ್​ ಗುರೂಜಿ

ಈ ನಡುವೆ ಕರ್ತಾರ್​ಪುರಕ್ಕೆ ತೆರಳಲು ವೀಸಾ ಅವಶ್ಯಕತೆ ಇಲ್ಲದಿದ್ದರು, ಸಿಖ್​​ರ ಪವಿತ್ರ ಕ್ಷೇತ್ರಕ್ಕೆ ತೆರಳಲು ಪಾಸ್​ಪೋರ್ಟ್​ ಹೊಂದಿರುವುದು ಅತ್ಯಗತ್ಯವಾಗಿದೆ.

ABOUT THE AUTHOR

...view details