ಸದ್ದು ಗದ್ದಲವಿಲ್ಲದೇ ಬೈಕ್​ ಸೀಟ್​ ಏರಿ ಕುಳಿತಿದ್ದ ನಾಗಣ್ಣ... ಮುಂದೇನಾಯ್ತು?

By

Published : Nov 3, 2019, 7:03 PM IST

thumbnail

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಬೈಕ್​​ನ ಸೀಟಿನ ಕೆಳಭಾಗದಲ್ಲಿ ಸೇರಿಕೊಂಡಿದ್ದ ಹಾವೊಂದನ್ನು ರಕ್ಷಣೆ ಮಾಡಲಾಗಿದೆ. ವಡ್ಡರಹಟ್ಟಿ ಗ್ರಾಮದ ಶ್ರೀನಿವಾಸ್​ ಎಂಬುವರ ಬೈಕನಲ್ಲಿ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿತ್ತು. ಸ್ಥಳೀಯರೊಬ್ಬರು ಬೈ‌ಕ್‌ನ ಸೀಟ್ ತೆಗೆದು ಹಾವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹೊರತೆಗೆದರು. ಬಳಿಕ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.