ವಿಶ್ವನಾಥ್ ಹೋರಾಟ ಮಾಡಿ ಗೆದ್ದು ಬರುತ್ತಾರೆ: ವಿಜಯಶಂಕರ್​​​​​​​​

By

Published : Nov 16, 2019, 3:21 PM IST

thumbnail

ಮೈಸೂರು: ಹುಣಸೂರಿನಲ್ಲಿ ವಿಶ್ವನಾಥ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಬೆಂಬಲ ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ಹೆಚ್.ವಿಜಯಶಂಕರ್ ಹೇಳಿದ್ದಾರೆ. ವಿಶ್ವನಾಥ್ ಗೆದ್ದರೆ ಸಚಿವರಾಗುತ್ತಾರೆ. ಹೀಗಾಗಿ ಜನ ಬೆಂಬಲ ನೀಡಿಬೇಕು. ಅಲ್ಲದೆ ವಿಶ್ವನಾಥ್ ಅವರು ಹೋರಾಟದಿಂದ ಗೆಲ್ಲುತ್ತಾರೆ ಎಂದು ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.