'ಫೋಟೋ ಎದೆಗಪ್ಪಿಕೊಂಡು ಮಗಳೇ ಇವತ್ತು ನಿನಗೆ ನ್ಯಾಯ ಸಿಕ್ತು ಎಂದೆ'

By

Published : Mar 20, 2020, 6:33 AM IST

Updated : Mar 20, 2020, 8:38 AM IST

thumbnail

ನವದೆಹಲಿ: ದೆಹಲಿಯಲ್ಲಿ ಏಳು ವರ್ಷಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಿಗೆ ಇಂದು ಮುಂಜಾವು ಗಲ್ಲುಶಿಕ್ಷೆ ಜಾರಿಯಾಗಿದೆ. ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುತ್ತಿದ್ದಂತೆ ಮಾತನಾಡಿರುವ ನಿರ್ಭಯಾ ತಾಯಿ ಇಂದು ನನ್ನ ಮಗಳಿಗೆ ನ್ಯಾಯ ಸಿಕ್ಕಿದ್ದು, ನಮಗೆ ತೃಪ್ತಿ ನೀಡಿದೆ ಎಂದಿದ್ದಾರೆ.

Last Updated : Mar 20, 2020, 8:38 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.