ಶಿವಣ್ಣನ ನೋಡಲು ಬಳ್ಳಾರಿಯಲ್ಲಿ ಜನಜಾತ್ರೆ- ವಿಡಿಯೋ

By

Published : Jan 5, 2023, 7:02 AM IST

Updated : Feb 3, 2023, 8:38 PM IST

thumbnail

ಬಳ್ಳಾರಿ: 'ವೇದ' ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ನಟ ಶಿವರಾಜ್​ಕುಮಾರ್ ಅವರು ಪತ್ನಿ ಗೀತಾ ಮತ್ತು ಚಿತ್ರತಂಡದೊಂದಿಗೆ ಬಳ್ಳಾರಿಯ ರಾಯಲ್ ಸರ್ಕಲ್​ನಲ್ಲಿರುವ ನಟರಾಜ್ ಹಾಗೂ ಉಮಾ ಚಿತ್ರಮಂದಿರಕ್ಕೆ ಬುಧವಾರ ಭೇಟಿ ನೀಡಿದರು. ಶಿವರಾಜ್​ಕುಮಾರ್ ಚಿತ್ರಮಂದಿರ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತ ಕೋರಿದರು. ಶಿವಣ್ಣನನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.