ಸಂಗೊಳ್ಳಿ ರಾಯಣ್ಣ ಯೋಜನೆ: ಗುದ್ಲಿ ಪೂಜೆ ವಿಚಾರವಾಗಿ ಸಿದ್ದರಾಮಯ್ಯ -ಈಶ್ವರಪ್ಪ ಮಾತಿನ ಯುದ್ಧ!

By

Published : Mar 8, 2022, 12:24 PM IST

Updated : Feb 3, 2023, 8:18 PM IST

thumbnail

ಸಂಗೊಳ್ಳಿ ರಾಯಣ್ಣ ಯೋಜನೆಗೆ ಗುದ್ಲಿ ಪೂಜೆ ಮಾಡಿದ್ದು ನಾನು ಎಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಹೇಳಿದ್ರು. ಇದಕ್ಕೆ ತಕ್ಕ ಉತ್ತರಕೊಟ್ಟ ಈಶ್ವರಪ್ಪ, ನೀವು ಗುದ್ಲಿ ಪೂಜೆ ಮಾಡಿದ್ರಿ, ಆದ್ರೆ ಮುಂದುವರೆಸಿದ್ದು ನಾವು ಎಂದು ಹೇಳಿದ್ರು. ಹೀಗೆ ಸದನದಲ್ಲಿ ಇಬ್ಬರ ಮಧ್ಯೆ ಜಟಾಪಟಿ ಮುಂದುವರಿಯಿತು.

Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.