ETV Bharat / state

ರಾಜುಗೌಡಗೆ ಪರೋಕ್ಷವಾಗಿ ತೀರುಗೇಟು ನೀಡಿದ ಬಿ.ವಿ.ನಾಯಕ್

author img

By

Published : Apr 3, 2019, 2:16 AM IST

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ಮಾಡಿ ಯುದ್ದದಲ್ಲಿ ಜಯಭೇರಿ ಬಾರಿಸಿ ದೇಶ ರಕ್ಷಣೆ ಮಾಡಿದೆ. ಆದರೆ ನಿಮ್ಮ ಹಾಗೆ ನಾವು ಚುನಾವಣೆಯಲ್ಲಿ ಬಳಕೆ ಮಾಡುತ್ತಿಲ್ಲ ಎಂದು ಸಂಸದ ಬಿ ವಿ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.

ಬಿ ವಿ ನಾಯಕ್

ಯಾದಗಿರಿ: ರಾಯಚೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿ ವಿ ನಾಯಕ್ ಅವರು ಹಾಲಿ ಶಾಸಕ ರಾಜುಗೌಡಗೆ ಪರೋಕ್ಷವಾಗಿ ತೀರುಗೇಟು ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಜುಗೌಡರು ನನ್ನ ಹೇಳಿಕೆಯನ್ನು ತಿರುಚಿ ಹೇಳಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರಬಿಡುವ ವ್ಯಕ್ತಿ ನಾನಲ್ಲ. ಪಕ್ಷದ ಹೆಸರಿನಲ್ಲಿ ನೀವು ಬ್ರಹ್ಮಾಸ್ತ್ರ ಹೂಡುತ್ತಿದ್ದೀರಾ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ಮಾಡಿ ಯುದ್ದದಲ್ಲಿ ಜಯಭೇರಿ ಬಾರಿಸಿ ದೇಶ ರಕ್ಷಣೆ ಮಾಡಿದೆ. ಆದರೆ ನಿಮ್ಮ ಹಾಗೆ, ನಾವು ಚುನಾವಣೆಯಲ್ಲಿ ಬಳಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಶಾಸಕ ರಾಜುಗೌಡಗೆ ತೀರುಗೇಟು.

ನಿರೂಪಕ : ರಾಯಚೂರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿ ವಿ ನಾಯಕ ಹಾಲಿ ಶಾಸಕ ರಾಜುಗೌಡಗೆ ಪರೋಕ್ಷವಾಗಿ ತೀರುಗೇಟು ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರಾಜುಗೌಡ ಪರೋಕ್ಷವಾಗಿ ಬಿವಿ ನಾಯಕರಿಗೆ ತೀರುಗೇಟು ನೀಡಿದ ಬೆನ್ನಲೆ ಹಾಲಿ ಸಂಸದ ಬಿ ವಿ ನಾಯಕ ಖಾರವಾಗಿ ಹೇಳುವ ಮುಖಾಂತರ ಸೇಡಿಗೆ ಸೇಡು ತೀರಿಸಿಕೊಂಡೊದ್ದಾರೆ.




Body:ಹಾಲಿ ಸಂಸದ ಬಿ ವಿ ನಾಯಕ ರಾಜುಗೌಡರು ನನ್ನ ಹೇಳಿಕೆಯನ್ನು ತೀರುಚಿ ಹೇಳಿದ್ದಾರೆ. ನಾನು ಗುಬ್ಬಿ ಮೇಲೆ ಬ್ರಹಾಸ್ಮ ಬೀಡುವ ವ್ಯಕ್ತಿ ನಾನಲ್ಲ. ಪಕ್ಷದ ಹೆಸರಿನಲ್ಲಿ ನೀವು ಬ್ರಹ್ಮಸ್ರ್ತ ಹೂಡುತ್ತಿದ್ದಿರಿ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ಮಾಡಿ ಯುದ್ದದಲ್ಲಿ ಜಯಭೇರಿ ಬಾರಿಸಿ ದೇಶ ರಕ್ಷಣೆ ಮಾಡಿದ್ದೆವೆ. ನಿಮ್ಮಗೆ ನಾವು ಚುನಾವಣೆಯಲ್ಲಿ ಬಳಕೆ ಮಾಡುತ್ತಿಲ್ಲ ಎಂದು ಆಕ್ರೋಸ ವ್ಯಕ್ತಪಡಿಸಿದರು.


Conclusion:ಕಾಂಗ್ರೆಸ್ ಸರಕಾರವು ಅಧಿಕಾರದಲ್ಲಿದ್ದಾಗ ಚೀನಾ ಮತ್ತು ಪಾಕಿಸ್ತಾನಿ ದೇಶದ ಮೇಲೆ ದಾಳಿ ಮಾಡಿದ್ದೆವು.ಆದ್ರೆ ನಾವು ಚುನಾವಣೆಯಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ವ್ಯಂಗೆವಾಡಿದರು‌



ETV Bharat Logo

Copyright © 2024 Ushodaya Enterprises Pvt. Ltd., All Rights Reserved.