ETV Bharat / state

ಬೈಕ್​​​​ಗೆ ಮೀನು‌ ಸಾಗಣೆ ಲಾರಿ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

author img

By

Published : Sep 6, 2019, 9:41 PM IST

ಮೀನು ಸಾಗಣೆ ಲಾರಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು‌ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಸಾಗರದ ಚೂರಿಕಟ್ಟೆ ಬಳಿ ನಡೆದಿದೆ

ಬೈಕ್ ಸವಾರಿಬ್ಬರು ಸ್ಥಳದಲ್ಲೆ‌ ಸಾವು

ಶಿವಮೊಗ್ಗ: ಮೀನು ಸಾಗಣಿಕೆ ಲಾರಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು‌ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಾಗರದ ಚೂರಿಕಟ್ಟೆ ಬಳಿ ನಡೆದಿದೆ.

ಸಿದ್ದಾಪುರ ತಾಲೂಕು ಹೊಸೂರು ಗ್ರಾಮದ ಸಂದೀಪ್ (22) ಹಾಗೂ ವಿನಾಯಕ (25) ಮೃತ ದುರ್ದೈವಿಗಳು. ಮೃತ ದೇಹಗಳನ್ನು ಸಾಗರಕ್ಕೆ‌ ರವಾನೆ ಮಾಡಲಾಗಿದೆ.

ಲಾರಿ ಹಾಗೂ ಬೈಕ್ ಸವಾರರ ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಘಟನೆ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮೀನು‌ ಸಾಗಾಣೆ ಲಾರಿ ಬೈಕ್ ಗೆ ಡಿಕ್ಕಿ: ಬೈಕ್ ಸವಾರಿಬ್ಬರು ಸ್ಥಳದಲ್ಲೆ‌ ಸಾವು.

ಶಿವಮೊಗ್ಗ: ಮೀನು ಸಾಗಣೆ ಮಾಡುತ್ತಿದ್ದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು‌ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಾಗರದ ಚೂರಿಕಟ್ಟೆ ಬಳಿ ನಡೆದಿದೆ.Body:ಘಟನೆಯಲ್ಲಿ ಸಿದ್ದಾಪುರ ತಾಲೂಕಿನ ಹೊಸೂರು ಗ್ರಾಮದ ಸಂದೀಪ್ (22) ಹಾಗೂ ವಿನಾಯಕ(25) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಲಾರಿ ಹಾಗೂ ಬೈಕ್ ಸವಾರಿಬ್ಬರು ವೇಗವಾಗಿ ಇದ್ದರು ಎನ್ನಲಾಗಿದೆ.Conclusion: ಮೃತರ ದೇಹವನ್ನು ಸಾಗರಕ್ಕೆ‌ ರವಾನೆ ಮಾಡಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.