ETV Bharat / state

ಕೊನೆಗೂ ಹುನಗುಂದಾ ತಲುಪಿದ ನೆರೆ ಸಂತ್ರಸ್ತರ ಧಾನ್ಯ

author img

By

Published : Oct 13, 2019, 8:20 PM IST

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆಂದು ಸಂಗ್ರಹಿಸಲಾಗಿದ್ದ ಧಾನ್ಯವನ್ನು ಅನಧಿಕೃವಾಗಿ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಸಂಗ್ರಹಿಸಿಡಲಾಗಿತ್ತು. ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮಾನಾಯ್ಕ್, ಸಂಗ್ರಹಿಟ್ಟಿದ್ದ ಧಾನ್ಯಗಳನ್ನು ಹುನಗುಂದಾ ತಾಲೂಕು ಪಂಚಾಯ್ತಿಗೆ ಕಳುಹಿಸಿದರು.

ಹುನಗುಂದಾ ತಲುಪಿದ ಸಂತ್ರಸ್ತರ ಧಾನ್ಯ

ಗಂಗಾವತಿ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆಂದು ಸಂಗ್ರಹಿಸಲಾಗಿದ್ದ ಧಾನ್ಯವನ್ನು ಅನಧಿಕೃವಾಗಿ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಸಂಗ್ರಹಿಸಿಡಲಾಗಿತ್ತು. ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮಾನಾಯ್ಕ್, ಸಂಗ್ರಹಿಟ್ಟಿದ್ದ ಧಾನ್ಯಗಳನ್ನು ಹುನಗುಂದಾ ತಾಲೂಕು ಪಂಚಾಯ್ತಿಗೆ ಕಳುಹಿಸಿದರು.

ಹುನಗುಂದಾ ತಲುಪಿದ ಸಂತ್ರಸ್ತರ ಧಾನ್ಯ

ಹುನಗುಂದಾ ತಹಶೀಲ್ದಾರ್ ಆನಂದ್ ಫಲಹಾರ್ ಅವರನ್ನು ಭೇಟಿಯಾದ ತಿಮ್ಮಾನಾಯ್ಕ್, ಸಂಗ್ರಹಿಸಿದ ಧಾನ್ಯವನ್ನು ಅವರಿಗೆ ಒಪ್ಪಿಸಿ, ತಕ್ಷಣ ಸಂತ್ರಸ್ತರಿಗೆ ನೀಡುವಂತೆ ಮನವಿ ಮಾಡಿದರು.

Intro:ಉತ್ತರ ಕನರ್ಾಟಕದ ನೆರೆ ಸಂತ್ರಸ್ತರಿಗೆಂದು ಸಂಗ್ರಹಿಸಲಾಗಿದ್ದ ಧಾನ್ಯವನ್ನು ಅನಧಿಕೃವಾಗಿ ಇಲ್ಲಿನ ತಾಲ್ಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ಸಂಗ್ರಹಿಸಿಟ್ಟಿ ಪ್ರಕರಣ ಪತ್ತೆಯಾಗಿ ವಿವಾದವಾದ ಬಳಿಕ ಈಗ ಸುಖ್ಯಾಂತವಾಗಿದೆ.
Body:ಅಂತೂ ಇಂತೂ ಹುನುಗುಂದಾ ತಲುಪಿದ ಸಂತ್ರಸ್ತರ ಧಾನ್ಯ
ಗಂಗಾವತಿ:
ಉತ್ತರ ಕನರ್ಾಟಕದ ನೆರೆ ಸಂತ್ರಸ್ತರಿಗೆಂದು ಸಂಗ್ರಹಿಸಲಾಗಿದ್ದ ಧಾನ್ಯವನ್ನು ಅನಧಿಕೃವಾಗಿ ಇಲ್ಲಿನ ತಾಲ್ಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ಸಂಗ್ರಹಿಸಿಟ್ಟಿ ಪ್ರಕರಣ ಪತ್ತೆಯಾಗಿ ವಿವಾದವಾದ ಬಳಿಕ ಈಗ ಸುಖ್ಯಾಂತವಾಗಿದೆ.
ಸ್ವತಃ ತಾಲ್ಲೂಕು ಪಂಚಾಯಿತಿಯ ಕಾರ್ಯನಿವರ್ಾಹಕ ಅಧಿಕಾರಿ ತಿಮ್ಮಾನಾಯ್ಕ್, ಒಂದು ಪ್ರತ್ಯೇಕ ವಾಹನ ಮಾಡಿಕೊಂಡು ಸಂಗ್ರಹಿಟ್ಟಿದ್ದ ಧಾನ್ಯವನ್ನು ತಮ್ಮ ಸಿಬ್ಬಂದಿಯನ್ನು ಕರೆದೊಯ್ದು ಹುನುಗುಂದಾಕ್ಕೆ ತಲುಪಿಸಿದ್ದಾರೆ.
ಹುನುಗುಂದಾದ ತಹಶೀಲ್ದಾರ್ ಆನಂದ್ ಫಲಹಾರ್ ಅವರನ್ನು ಭೇಟಿಯಾಗಿ ಸಂಗ್ರಹಿಸಿದ ಧಾನ್ಯವನ್ನು ಅವರಿಗೆ ಒಪ್ಪಿಸಿ ತಕ್ಷಣ ಸಂತ್ರಸ್ಥರಿಗೆ ತಲುಪಿಸುವಂತೆ ಇಒ ಮನವಿ ಮಾಡಿದರು. ಹುನುಗುಂದಾ ತಾಲ್ಲೂಕು ಪಂಚಾಯಿತಿ ಇಒ ಪುಷ್ಪಾ ಎಂ. ಕಮತರ ಇದ್ದರು.

Conclusion:ಹುನುಗುಂದಾದ ತಹಶೀಲ್ದಾರ್ ಆನಂದ್ ಫಲಹಾರ್ ಅವರನ್ನು ಭೇಟಿಯಾಗಿ ಸಂಗ್ರಹಿಸಿದ ಧಾನ್ಯವನ್ನು ಅವರಿಗೆ ಒಪ್ಪಿಸಿ ತಕ್ಷಣ ಸಂತ್ರಸ್ಥರಿಗೆ ತಲುಪಿಸುವಂತೆ ಇಒ ಮನವಿ ಮಾಡಿದರು. ಹುನುಗುಂದಾ ತಾಲ್ಲೂಕು ಪಂಚಾಯಿತಿ ಇಒ ಪುಷ್ಪಾ ಎಂ. ಕಮತರ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.