ETV Bharat / state

ಮಂಗಳೂರಿನಲ್ಲಿ ಮಕ್ಕಳ ಸಹಾಯವಾಣಿಯಿಂದ ಮಧ್ಯಪ್ರದೇಶದ ಬಾಲಕಿಯ ರಕ್ಷಣೆ

author img

By

Published : Aug 26, 2019, 7:17 PM IST

ಮಕ್ಕಳ ಸಹಾಯವಾಣಿ ಸಂಸ್ಥೆಯು ನಗರದ ಹೊರವಲಯದಲ್ಲಿರುವ ತೋಟ ಬೇಂಗ್ರೆಯ ಬಳಿ ಅಳುತ್ತಿದ್ದ, 11 ವರ್ಷದ ಮಧ್ಯಪ್ರದೇಶ ಮೂಲದ ಬಾಲಕಿಯ ರಕ್ಷಿಣೆ ಮಾಡಿದೆ.

ಮಂಗಳೂರು ಸಿಟಿ

ಮಂಗಳೂರು: ಮಕ್ಕಳ ಸಹಾಯವಾಣಿ ಸಂಸ್ಥೆಯು ಶನಿವಾರ ರಾತ್ರಿ 7.30ರ ಸುಮಾರಿಗೆ ನಗರದ ಹೊರವಲಯದಲ್ಲಿರುವ ತೋಟ ಬೇಂಗ್ರೆಯ ಬಳಿ 11 ವರ್ಷದ ಮಧ್ಯಪ್ರದೇಶ ಮೂಲದ ಬಾಲಕಿಯ ರಕ್ಷಿಸಿದ ಘಟನೆ ನಡೆದಿದೆ.

ಬಾಲಕಿಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಪೋಷಕರಿಲ್ಲದೆ ಒಬ್ಬಳೇ ರಸ್ತೆ ಬದಿಯಲ್ಲಿ ಅಳುತ್ತಿದ್ದಳು. ತಕ್ಷಣ ಸ್ಥಳಕ್ಕೆ ಧಾವಿಸಿದ ಚೈಲ್ಡ್ ಲೈನ್ ಸಂಸ್ಥೆ, ಪಣಂಬೂರು ಪೊಲೀಸ್ ಸಿಬ್ಬಂದಿ, ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳೀಯ ಮಾಜಿ ಕಾರ್ಪೊರೇಟರ್ ಮೀರಾ ಕರ್ಕೇರಾ ಅವರ ಸಹಕಾರದೊಂದಿಗೆ ಬೋಂದೆಲ್ ಬಳಿಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಸಂದರ್ಭ ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿ ಅಶೋಕ್ ಕುಮಾರ್, ಕಮಲಾಕ್ಷ, ಮಕ್ಕಳ ಸಹಾಯವಾಣಿಯ ದೀಕ್ಷಿತ್ ಅಚ್ರಪ್ಪಾಡಿ, ಜಯಂತಿ ಕೋಕಳ, ರಂಜಿತ್ ಕಾಡುತೋಟ ಬಾಲಕಿಯ ರಕ್ಷಣಾ ತಂಡದಲ್ಲಿದ್ದರು.

Intro:ಮಂಗಳೂರು: ಮಕ್ಕಳ ಸಹಾಯವಾಣಿ ಸಂಸ್ಥೆಯು ಶನಿವಾರ ರಾತ್ರಿ 7.30 ರ ಸುಮಾರಿಗೆ ನಗರದ ಹೊರವಲಯದಲ್ಲಿರುವ ತೋಟ ಬೇಂಗ್ರೆಯ ಬಳಿ 11 ವರ್ಷದ ಮಧ್ಯಪ್ರದೇಶ ಮೂಲದ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ.

ಬಾಲಕಿಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಪೋಷಕರಿಲ್ಲದೆ ಓರ್ವಳೇ ಮಾರ್ಗದ ಬದಿಯಲ್ಲಿ ಅಳುತ್ತಿದ್ದಳು. ತಕ್ಷಣ ಸ್ಥಳಕ್ಕೆ ಧಾವಿಸಿದ ಚೈಲ್ಡ್ ಲೈನ್ ಸಂಸ್ಥೆಯು ಪಣಂಬೂರು ಪೊಲೀಸ್ ಸಿಬ್ಬಂದಿ, ಮಹಿಳಾ ಪೊಲೀಸ್ ಸಿಬ್ಬಂದಿ, ಸ್ಥಳೀಯ ಮಾಜಿ ಕಾರ್ಪೊರೇಟರ್ ಮೀರಾ ಕರ್ಕೇರಾ ಅವರ ಸಹಕಾರದೊಂದಿಗೆ ಬೋಂದೆಲ್ ಬಳಿಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

Body:ಈ ಸಂದರ್ಭ ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿ ಅಶೋಕ್ ಕುಮಾರ್, ಕಮಲಾಕ್ಷ, ಮಕ್ಕಳ ಸಹಾಯವಾಣಿಯ ದೀಕ್ಷಿತ್ ಅಚ್ರಪ್ಪಾಡಿ, ಜಯಂತಿ ಕೋಕಳ, ರಂಜಿತ್ ಕಾಡುತೋಟ ಬಾಲಕಿಯ ರಕ್ಷಣಾ ತಂಡದಲ್ಲಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.