ETV Bharat / state

ಚಿಕ್ಕಮಗಳೂರಿಗೆ ಕಂದಾಯ ಸಚಿವರ ಭೇಟಿ, ಕೆಲಕಾಲ ಟ್ರಾಫಿಕ್​ ಜಾಮ್​

author img

By

Published : Jul 1, 2020, 5:41 PM IST

ಸಚಿವ ಆರ್​.ಅಶೋಕ್ ಇಂದು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ನಗರದ ಕೆಲವೆಡೆ ಸ್ವಲ್ಪ ಸಮಯ ಟ್ರಾಫಿಕ್​ ಜಾಮ್​ ಉಂಟಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.

Revenue Minister R. Ashok visit chikkmagaluru
ಚಿಕ್ಕಮಗಳೂರಿಗೆ ಕಂದಾಯ ಸಚಿವರ ಭೇಟಿ..ಕೆಲಕಾಲ ಟ್ರಾಫಿಕ್​ ಜಾಮ್​

ಚಿಕ್ಕಮಗಳೂರು: ಇಂದು ಜಿಲ್ಲೆಗೆ ಕಂದಾಯ ಸಚಿವ ಆರ್​.ಅಶೋಕ್ ಭೇಟಿ ನೀಡಿದ್ದರು. ಈ ವೇಳೆ ಜಿಲ್ಲಾ ಪೊಲೀಸ್ ಇಲಾಖೆ ಸಚಿವರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿತ್ತು. ಪರಿಣಾಮ, ನಗರದ ಕೆಲವೆಡೆ ಕೆಲಕಾಲ ಸಂಚಾರ ದಟ್ಟಣೆ​ ಉಂಟಾಗಿತ್ತು.

ಚಿಕ್ಕಮಗಳೂರಿಗೆ ಕಂದಾಯ ಸಚಿವರ ಭೇಟಿ, ಕೆಲಕಾಲ ಟ್ರಾಫಿಕ್​ ಜಾಮ್​

ಪರೀಕ್ಷೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಎಸ್​ಎಸ್ಎಲ್‌ಸಿ ​ವಿದ್ಯಾರ್ಥಿಗಳು ಸಂಚಾರ ದಟ್ಟನೆಯಿಂದ ತೊಂದರೆ ಅನುಭವಿಸಿದರು.

ತೊಗರಿಹಂಕಲ್ ಸರ್ಕಲ್ ಹಾಗೂ ಎನ್ಎಂಸಿ ವೃತ್ತದಲ್ಲೂ ಇದೇ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರು ಕೆಲ ಸಮಯ ನಿಂತಲ್ಲಿಯೇ ನಿಲ್ಲುವಂತಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.