ETV Bharat / state

ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ಶಾಸಕ ಎಂ ಪಿ ಕುಮಾರಸ್ವಾಮಿ

author img

By

Published : Aug 14, 2021, 6:19 PM IST

ಅತ್ತಿಗೆರೆ ಗ್ರಾಮದ ದೇವನಗುಲ್ ಸುಂದರೇಶ್ ಗೌಡರವರ ಭತ್ತದ ಗದ್ದೆಯಲ್ಲಿ ಶಾಸಕ ಕುಮಾರಸ್ವಾಮಿ ಟಿಲ್ಲರ್ ಚಲಾಯಿಸಿ, ಭತ್ತದ ಗದ್ದೆ ಹದ ಮಾಡಿ ಬಳಿಕ ನಾಟಿ ಮಾಡಿದರು. ಈ ವೇಳೆ ಜನಪದ ಪದಗಳನ್ನು ಹಾಡಿದ ಶಾಸಕರು, ಕೂಲಿ ಕಾರ್ಮಿಕರ ಜೊತೆಯಲ್ಲಿ ಆಹಾರ ಸೇವಿಸಿ ಫುಲ್​ ಎಂಜಾಯ್​ ಮಾಡಿದರು..

MLA MP Kumaraswamy paddy planted in Chikmagalur
ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ಶಾಸಕ ಎಂಪಿ ಕುಮಾರಸ್ವಾಮಿ

ಚಿಕ್ಕಮಗಳೂರು : ತಮ್ಮದೇ ಸರ್ಕಾರವಿದ್ದರೂ ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯವಹಿಸಿದೆ ಎಂದು ವಿಧಾನಸೌಧದ ಮುಂದೆ ಪ್ರತಿಭಟಿಸಿ ಸುದ್ದಿಯಾಗಿದ್ದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಇಂದು ರಿಲ್ಯಾಕ್ಸ್ ಮೂಡ್​​​​ನಲ್ಲಿದ್ದರು.

ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ಶಾಸಕ ಎಂ ಪಿ ಕುಮಾರಸ್ವಾಮಿ

ಅತ್ತಿಗೆರೆ ಗ್ರಾಮದ ದೇವನಗುಲ್ ಸುಂದರೇಶ್ ಗೌಡರವರ ಭತ್ತದ ಗದ್ದೆಯಲ್ಲಿ ಶಾಸಕ ಕುಮಾರಸ್ವಾಮಿ ಟಿಲ್ಲರ್ ಚಲಾಯಿಸಿ, ಭತ್ತದ ಗದ್ದೆ ಹದ ಮಾಡಿ ಬಳಿಕ ನಾಟಿ ಮಾಡಿದರು. ಈ ವೇಳೆ ಜನಪದ ಪದಗಳನ್ನು ಹಾಡಿದ ಶಾಸಕರು, ಕೂಲಿ ಕಾರ್ಮಿಕರ ಜೊತೆಯಲ್ಲಿ ಆಹಾರ ಸೇವಿಸಿ ಫುಲ್​ ಎಂಜಾಯ್​ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.