ETV Bharat / state

ಈಜಲು ಹೋಗಿ ನೀರು ಪಾಲಾದ ಶಾಲಾ ಶಿಕ್ಷಕ

author img

By

Published : May 11, 2021, 4:08 AM IST

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಇರುವ ಬಾವಿಯೊಳಗೆ ನಿನ್ನೆ ಮದ್ಯಾಹ್ನ ಈಜಲು ಹೋಗಿ ಮಂಜುನಾಥ (51) ರವರು ಮೃತಾಪಟ್ಟಿದ್ದಾರೆ.

ಈಜು
ಈಜು

ಗುಡಿಬಂಡೆ: ಬಾವಿಯಲ್ಲಿ ಈಜಲು ಹೋಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಮುಳುಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.

ಮೃತ ಶಿಕ್ಷಕ
ಮೃತ ಶಿಕ್ಷಕ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಇರುವ ಬಾವಿಯೊಳಗೆ ನಿನ್ನೆ ಮದ್ಯಾಹ್ನ ಈಜಲು ಹೋಗಿ ಮಂಜುನಾಥ (51) ರವರು ಮೃತಾಪಟ್ಟಿದ್ದಾರೆ. ಇನ್ನು ಮೃತ ಪಟ್ಟಿರುವ ವ್ಯಕ್ತಿ ಪ್ರಗತಿ ಪ್ರೌಢ ಮುದ್ದುಲೋಡು ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.