ETV Bharat / state

ಪಿಎಂ ಮೋದಿ ಫೇಕು, ಸಿಎಂ ಬಿಎಸ್​ವೈ ವೀಕು: ಕಾಂಗ್ರೆಸ್​​

author img

By

Published : Oct 3, 2019, 8:19 PM IST

ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ತಾತ್ಸಾರ ಧೋರಣೆ ತಾಳಿದೆ ಎಂದು ಟ್ವೀಟ್ ಮಾಡಿ ಆರೋಪಿಸಿರುವ ಕಾಂಗ್ರೆಸ್ ಪಕ್ಷ, ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಎಂದಿದೆ.

ಪಿಎಂ ಮೋದಿ ಫೇಕು; ಸಿಎಂ ಬಿಎಸ್​ವೈ ವೀಕು: ಕಾಂಗ್ರೆಸ್

ಬೆಂಗಳೂರು: ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ತಾತ್ಸಾರ ಧೋರಣೆ ತಾಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

  • ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ.

    ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಒರ್ವ ಶಾಸಕರಿಗೆ ₹40, 50 ಕೋಟಿ ಖರ್ಚು ಮಾಡಲು ಸಾಧ್ಯ,

    ನೆರೆ ಪರಿಹಾರ ನೀಡಲು 60 ದಿನಗಳು ಸಾಲದೆ?

    ಪಿಎಂ @narendramodi ಫೇಕು,

    ಸಿಎಂ @BSYBJP ವೀಕು.#KarnatakaNeedJustice

    — Karnataka Congress (@INCKarnataka) October 3, 2019 " class="align-text-top noRightClick twitterSection" data=" ">

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಎಂದಿದೆ.

ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಒರ್ವ ಶಾಸಕರಿಗೆ 40, 50 ಕೋಟಿ ರೂ. ಖರ್ಚು ಮಾಡಲು ಸಾಧ್ಯವಾಗಿತ್ತು. ಆದರೆ ನೆರೆ ಪರಿಹಾರ ನೀಡಲು 60 ದಿನಗಳು ಸಾಲದೆ? ಪಿಎಂ ನರೇಂದ್ರ ಮೋದಿ ಫೇಕು, ಸಿಎಂ ಬಿಎಸ್​​ವೈ ವೀಕು ಎಂದು ಕಾಲೆಳೆದಿದೆ.

Intro:newsBody:ಪಿಎಂ ಮೋದಿ ಫೇಕು; ಸಿಎಂ ಬಿಎಸ್ವೈ ವೀಕು: ಕಾಂಗ್ರೆಸ್

ಬೆಂಗಳೂರು: ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ತಾತ್ಸಾರ ಧೋರಣೆ ತಾಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಎಂದು ವಿವರಿಸಿದೆ.
ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಒರ್ವ ಶಾಸಕರಿಗೆ 40, 50 ಕೋಟಿ ರೂ. ಖರ್ಚು ಮಾಡಲು ಸಾಧ್ಯ, ನೆರೆ ಪರಿಹಾರ ನೀಡಲು 60 ದಿನಗಳು ಸಾಲದೆ? ಪಿಎಂ ನರೇಂದ್ರ ಮೋದಿ ಫೇಕು, ಸಿಎಂ ಸಿದ್ದರಾಮಯ್ಯ ವೀಕು ಎಂದು ಆರೋಪಿಸಿದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.